FDA Question Paper With Answer [ KPSC, FDA, SDA, Notes]

FDA Question Paper With Answer ಸ್ಪರ್ಧ ಮಿತ್ರಕೆ ಸ್ವಾಗತ, ಕೆಳಗೆ ಕೊಟ್ಟಿರುವ ಪ್ರಶ್ನೆ ಪತ್ರಿಕೆಯು 28-02-2021 ರಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಾಗಿದೆ.  ಈ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಮತ್ತು ಉತ್ತರ ಸಹಿತ ಈ ಕೆಳಗಡೆ ನೀಡಲಾಗಿದೆ. ಈ ಪ್ರಶ್ನೆ ಪತ್ರಿಕೆಯು FDA Question Paper With Answer ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ಯಾಗಿದ್ದು. ಗರಿಷ್ಠ 100 ಅಂಕ ಒಟ್ಟು 100 ಪ್ರಶ್ನೆಗಳಿದ್ದು ಸಮಯ 1: 30 ಗಂಟೆಯಾಗಿದೆ.

FDA full form :  is First Division Assistant

SDA full form :  is Second Division Assistant

 

FDA Question Paper With Answer [ KPSC, FDA, SDA, Notes]

 

[Multiple Questions ] 

 
1) ಈ ಕೆಳಗಿನವುಗಳಲ್ಲಿ ಹಾಲನ್ನು ಮೊಸರಾಗಿ ಹೊಟ್ಟೆಯಲ್ಲಿ ಪರಿವರ್ತನೆ ಮಾಡುವುದು ಯಾವುದು ?
 
1) ಪೆಪ್ಸಿನ್
 
2) ರೆನಿನ್
 
3) ಎಚ್ ಸಿಎಲ್ (HCL)
 
4) ಇವುಗಳಲ್ಲಿ ಎಲ್ಲವೂ
 
ಸರಿಯಾದ ಉತ್ತರ : 4) ಇವುಗಳಲ್ಲಿ ಎಲ್ಲವೂ
 
2) ಬರಾಖ ಅಣು ವಿದ್ಯುತ್ ಸ್ಥಾವರ __________ ನಲ್ಲಿ ಇದೆ. 
 
A) ಇರಾಕ್
 
B) ಇರಾನ್
 
C) ಜಪಾನ್ 
 
D) ಯುನೈಟೆಡ್ ಅರಬ್ ಅಮಿರಾತ್
 
ಸರಿಯಾದ ಉತ್ತರ : D) ಯುನೈಟೆಡ್ ಅರಬ್ ಅಮಿರಾತ್
 
3) ಮಾನವನಲ್ಲಿ ಅಯೋಡಿನ್ ಕೊರತೆಯು ಯಾವ ಕಾಯಿಲೆಯನ್ನು ಉಂಟು ಮಾಡುತ್ತದೆ ?
 
A) ಸಿರೋಸಿಸ್
 
B) ಗೊಯ್ಟರ್
 
C) ಅಸ್ತಮ
 
D) ಮೂತ್ರಪಿಂಡದ ಕಲ್ಲು
 
ಸರಿಯಾದ ಉತ್ತರ  : B) ಗೊಯ್ಟರ್
 
4) ಎರಡು ಜೀವಕೋಶಗಳ ಮಧ್ಯ ಸಂಪರ್ಕ ಕಲ್ಪಿಸುವ ಭಾಗ 
 
A) ಡೆಸ್ಮೋಸೋಮ್ಸ್ 
 
B) ಪ್ಲಾಸ್ಮೋಡೆ ಡೇಸ್ಮೋಸ್ಮಾಟ
 
C) ಪ್ಲಾಸ್ಮ ಪದರ
 
D) ಕೋಶ ಗೋಡೆ 
 
ಸರಿಯಾದ ಉತ್ತರ  : A) ಡೆಸ್ಮೋಸೋಮ್ಸ್
 
5) ವೈರಸ್ ಯುಕ್ತ ಸಸ್ಯಗಳನ್ನು ಪಡೆಯಲು ಈ ಕೆಳಗಿನ ಯಾವ ತಂತ್ರಕ್ಕೆ  ಪ್ರಾಶಸ್ತ್ಯ ಕೊಡಬೇಕಾಗುತ್ತದೆ.
 
A) ಬೇರಿನ ತುದಿಯ ಕಲ್ಚರ್
 
B) ಗ್ರಾಫ್ಟಿಂಗ್
 
C) ಮೈಕ್ರೋ ಪ್ರಾಗೇಶನ್ 
 
D) ಕಾಂಡದ ತುದಿಯ ಕಲ್ಚರ್
 
ಸರಿಯಾದ ಉತ್ತರ  : D) ಕಾಂಡದ ತುದಿಯ ಕಲ್ಚರ್
 
6) ‘ದಿ. ಡೆಕ್ಕನ್ ಸಭಾ‘ದ ಆಯೋಜಕರು ಯಾರು
 
A) ಗೋಪಾಲಕೃಷ್ಣ ಗೋಖಲೆ
 
B) ಪಟ್ಟಾಭಿ ಸೀತಾರಾಮಯ್ಯ
 
C) ಬಾಲಗಂಗಾಧರ್ ತಿಲಕ್ 
 
D) ಪಿ. ರಾಮಸ್ವಾಮಿ
 
ಸರಿಯಾದ ಉತ್ತರ  : A) ಗೋಪಾಲಕೃಷ್ಣ ಗೋಖಲೆ
 
7) ಕೆಳಗಿನ ಯಾವ ಸಕ್ಕರೆಯು ನ್ಯೂಕ್ಲಿಕ್ ಆಮ್ಲದಲ್ಲಿ ಸಿಗುತ್ತದೆ.?
 
A) ಡಿ ಆಕ್ಸಿರೈಬೋಸ್ (Deoxyribose)
 
B) ಲೆವ್ಯುಲೋಸ್ (Levulose)
 
C) ಡೆಕ್ಸಟ್ರೋಸ್ (Dexotrase)
 
D) ಗ್ಲೂಕೋಸ್ (Glucose) 
 
ಸರಿಯಾದ ಉತ್ತರ  : A) ಡಿ ಆಕ್ಸಿರೈಬೋಸ್ (Deoxyribose)
 
8)  ನೀರಿನ ಅಣುವಿನ ದ್ರುವೀಯತೆಗೆ ಕಾರಣ_______
 
A) ನೀರಿನ ಅಣುವಿನ ಧನಾತ್ಮಕ ಆವೇಶ
 
B) ನೀರಿನ ಅಣುವಿನ ಋಣಾತ್ಮಕ ಆದೇಶ
 
C) ನೀರಿನಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಪರಮಾಣುಗಳ ಎಲೆಕ್ಟ್ರೋನೆಗೆಟಿವಿಟಿಯಲ್ಲಿ ವ್ಯತ್ಯಾಸ
 
D) ನೀರಿನಲ್ಲಿ ಸುಲಭವಾಗಿ ಆಯಾನೀಕರಿಸುವ ವರ್ತನೆ 
 
ಸರಿಯಾದ ಉತ್ತರ  : C) ನೀರಿನಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಪರಮಾಣುಗಳ ಎಲೆಕ್ಟ್ರೋನೆಗೆಟಿವಿಟಿಯಲ್ಲಿ ವ್ಯತ್ಯಾಸ
 
9) __________ ಉತ್ಪಾದನೆಗಳನ್ನು ಕಡಿಮೆ ಮಾಡುವುದರ ಮೂಲಕ ಎಲ್ಲಾ ಪ್ರತಿ ಇನ್ ಪ್ಲಮೇಟರಿ ಏಜೆಂಟ್ ಗಳು  ನೋವು ಮತ್ತು ಜ್ವರವನ್ನು ನಿವಾರಿಸುತ್ತೇವೆ. 
 
A) ಥ್ರೋಂಬೊಕ್ಸೇನ್ಸ್ 
 
B) ಪ್ರೋಟಿಯೊಗ್ಯೈಕಾನ್ಸ್ 
 
C) ಪ್ರೋಸ್ಟಾಗ್ಲಾಂಡಿನ್ಸ್ 
 
D) ಲ್ಯುಕೋಟ್ರಿಯನ್ಸ್
 
ಸರಿಯಾದ ಉತ್ತರ  :  C) ಪ್ರೋಸ್ಟಾಗ್ಲಾಂಡಿನ್ಸ್
 
10) ಫ್ರೆಡರಿಕ ಸ್ಯಾಂಗರ್ ಅನುಕ್ರಮಗೊಳಿಸಿದ ಪ್ರೋಟೀನ್ ಯಾವುದು ? 
 
A) ಹಿಮೋಗ್ಲೋಬುಲಿನ್
 
B) ಇನ್ಸುಲಿನ್ 
 
C) ಮಯೊನಿನ್
 
D) ಮಯೋಗ್ಲೋಬುಲಿನ್
 
ಸರಿಯಾದ ಉತ್ತರ  :   B) ಇನ್ಸುಲಿನ್ 
 
11) ಮನುಷ್ಯರಲ್ಲಿ ಉಂಟಾಗುವ ” ಅಲ್ಜೀಮರ್ ” ಕಾಯಿಲೆಯು ಯಾವುದರ ಕೊರತೆಯಿಂದ ಉಂಟಾಗುತ್ತದೆ. ?
 
A) ಗ್ಲುಟಾಮಿಕ ಆಸಿಡ್
 
B) ಗಮ್ಮ ಅಮೈನೋ ಬ್ಯೂಟಿರಿಕ್ ಆಸಿಡ್
 
C) ಅಸಿಟೈಲ್ ಕೋಲೈನ್
 
D) ಡೋಮಮೈನ್
 
ಸರಿಯಾದ ಉತ್ತರ  :   C) ಅಸಿಟೈಲ್ ಕೋಲೈನ್
 
11) ಪೆನಿಸಿಲಿನ್ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಈ ಕೆಳಗಿನಂತೆ ತಡೆಯುತ್ತದೆ_________
 
A) ಜೀವಕೋಶ ಪೊರೆಯನ್ನು ಆಕ್ರಮಿಸುವುದು
 
B) ಡಿಎನ್ಎ ಗೆ ಹಾನಿ ಮಾಡುವ ಮೂಲಕ
 
C) ಪ್ರೋಟೀನ್ ಸಂಶ್ಲೇಷಣೆಯನ್ನು ಪ್ರತಿಬಂದಿಸುತ್ತದೆ
 
D) ಸೆಲ್ ವಾಲ್ ಸಂಶ್ಲೇಷಣೆಯನ್ನು ಪ್ರತಿಬಂದಿಸುತ್ತದೆ
 
ಸರಿಯಾದ ಉತ್ತರ  :   D) ಸೆಲ್ ವಾಲ್ ಸಂಶ್ಲೇಷಣೆಯನ್ನು ಪ್ರತಿಬಂದಿಸುತ್ತದೆ
 
13) ಗರ್ಭಧಾರಣೆ ಪರೀಕ್ಷೆಗಾಗಿ ಮೂತ್ರದಲ್ಲಿ ಯಾವ ಹಾರ್ಮೋನ್ ನನ್ನು ಪತ್ತೆ ಮಾಡುತ್ತದೆ. 
 
A) ಮಾನವ ಕೊರಿಯನಿಕ್ ಗೊನಡೋ ಟ್ರೋಪಿನ್
 
B) ಆಕ್ಸಿಟೋಸಿನ್
 
C) ಇನ್ಸುಲಿನ್
 
D) ಟೆಸ್ಟೋಸ್ಟರಾನ್
 
ಸರಿಯಾದ ಉತ್ತರ  :   A) ಮಾನವ ಕೊರಿಯನಿಕ್ ಗೊನಡೋ ಟ್ರೋಪಿನ್
 
14) ಮಾನವ ಬಂಡವಾಳವನ್ನು ಪರಿವರ್ತಿಸುವ ಸುಸ್ಥಿರ ಕ್ರಿಯೆ (SATH) ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು
 
A) ಎನ್ ಐ ಟಿ ಐ (NITI) ಆಯೋಗ
 
B) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
 
C) ವಿಶ್ವ ಬ್ಯಾಂಕ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
 
D) ಇವುಗಳಲ್ಲಿ ಯಾವುದು ಅಲ್ಲ
 
ಸರಿಯಾದ ಉತ್ತರ  :   A) ಎನ್ ಐ ಟಿ ಐ (NITI) ಆಯೋಗ
 
15) ಆಗಾಗೆ ಸುದ್ದಿಯಲ್ಲಿ ಕಂಡುಬರುವ ” ಗರಿಷ್ಠ ಅನುಮತಿಸಬಹುದಾದ ಪೂರ್ವ ಉತ್ಪಾದನಾ ವೆಚ್ಚಗಳು” (MAPE) ಎಂಬ ಪದವನ್ನು ಯಾವ ಸಂದರ್ಭದಲ್ಲಿ ಬಳಸಲಾಗುತ್ತದೆ
 
A) ಆಟೋಮೊಬೈಲ್ ಕೈಗಾರಿಕೆಗಳು
 
B) ದತ್ತಾಂಶ ಕೇಂದ್ರಗಳು
 
C) ಕೃಷಿ ಪ್ರಕ್ರಿಯೆ ಕೈಗಾರಿಕೆಗಳು
 
D) ಔಷಧ ನೀತಿ
 
ಸರಿಯಾದ ಉತ್ತರ  :   D) ಔಷಧ ನೀತಿ
 
16) ಡಿಎನ್ಎ ಸಂಶ್ಲೇಷಣೆಯನ್ನು ಹೀಗೂ ಕರೆಯುತ್ತಾರೆ 
 
A) ಪ್ರತಿ ಲೇಖನ
 
B) ಅನುವಾದ
 
C) ನಕಲು
 
D) ಪುನರಾವರ್ತನೆ
 
ಸರಿಯಾದ ಉತ್ತರ  :   D) ಪುನರಾವರ್ತನೆ
 
17) ಡಿ ಏನ್ ಎ ದ ಕರಗುವ ತಾಪಮಾನದಲ್ಲಿ _______ ಆಗುತ್ತದೆ
 
A) ಡಿಎನ್ಎ ಡಬಲ್ ಹೆಲಿಕ್ಸ್ ನಿಂದ ಸೂಪರ್ ಕಾಯಲ್ಡ್ ಡಿಎನ್ಎ ಆಗಿ ಆಗಿ ಬದಲಾಗುತ್ತದೆ
 
B) ಸ್ಥಳೀಯ ಡಬಲ್ ಹೆಲಿಕ್ ಡಿಎನ್ಎ ಡಿನ್ಯಾಚುರ್ ಆಗುತ್ತದೆ
 
C) ಘನ  ಡಿಎನ್ಎ  ದ್ರವವಾಗುತ್ತದೆ
 
D) ದ್ರವ ಡಿಎನ್ಎ ಆವಿಯಾಗುತ್ತದೆ
 
ಸರಿಯಾದ ಉತ್ತರ  :   _______
 
18) ಅರಸಿನ ಪುಡಿಯನ್ನು ಕಲಬೆರಿಕೆ ಮಾಡಲು ಯಾವ ಘಟಕವನ್ನು ಬಳಸುತ್ತದೆ
 
A) ಪೊಟ್ಯಾಶಿಯಂ ಡೈಕ್ರೊಮೆಟ್
 
B) ಸೀಸದ ಪಾಸ್ಪೇಟ
 
C) ಸೀಸದ ಕ್ರೋಮೇಟ್
 
D) ಕ್ಯಾಲ್ಸಿಯಂ ಪಾಸ್ಪೇಟ
 
ಸರಿಯಾದ ಉತ್ತರ  :   C) ಸೀಸದ ಕ್ರೋಮೇಟ್
 
19) ವಿಶ್ವಸಂಸ್ಥೆಯ ಹೂಡಿಕೆ ಪ್ರಚಾರ (UNIPA)  ಪ್ರಶಸ್ತಿ 2020ನ್ನು ಯಾರಿಗೆ ನೀಡಲಾಯಿತು ?
 
A) ಇನ್ವೆಸ್ಟ್ ಇಂಡಿಯಾ
 
B)  ಮೇಕ್ ಇನ್ ಇಂಡಿಯಾ
 
C) ಭಾರತ ವ್ಯಾಪಾರ ಪ್ರಚಾರ ಸಂಸ್ಥೆ
 
D) ಇವುಗಳಲ್ಲಿ ಯಾವುದು ಅಲ್ಲ
 
ಸರಿಯಾದ ಉತ್ತರ  :   A) ಇನ್ವೆಸ್ಟ್ ಇಂಡಿಯಾ
 
20) ಪ್ರಾಜೆಕ್ಟ್ ಕಿರಣಾ (Project Kirana) ದ ಗುರಿಯನ್ನು
 
A) ಕಿಲ್ಲರೆ ಮಾರಾಟಗಾರರನ್ನು ಬೆಂಬಲಿಸುವುದು
 
B)  ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು
 
C) ರೈತರನ್ನು ಬೆಂಬಲಿಸುವುದು
 
D) ಇವುಗಳಲ್ಲಿ ಯಾವುದು ಅಲ್ಲ
 
ಸರಿಯಾದ ಉತ್ತರ  :   B)  ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು
 
 
21) ಹಿರಿಯ ನಾಗರಿಕರಿಗಾಗಿ “ಪ್ರಧಾನಮಂತ್ರಿ ವರ ವಂದನ ಯೋಜನೆ” (PMVVY) ಯನ್ನು _______ ರಿಂದ ನೀಡಲ್ಪಟ್ಟಿದೆ 
 
A) ಬಂಜಾರ ಅಲಿಯನ್ ಜೀವ ಬೀಮಾ ಕಂಪನಿ
 
B)  ಭಾರತದ ಜೀವ ವಿಮಾ ನಿಗಮ
 
C) ಸಾಮಾನ್ಯ ವಿಮಾನ ಕಂಪನಿ
 
D) ಯುನೈಟೆಡ್ ಇಂಡಿಯಾ ವಿಮಾ ಕಂಪನಿ
 
ಸರಿಯಾದ ಉತ್ತರ  :   B)  ಭಾರತದ ಜೀವ ವಿಮಾ ನಿಗಮ
 
22) ಜಾಗತಿಕ ಅಪಾಯಗಳ ವರದಿ 2021 ಅನ್ನು ಬಿಡುಗಡೆಗೊಳಿಸಿದವರು 
 
A) ವಿಶ್ವ ವ್ಯಾಪಾರ ಸಂಸ್ಥೆ
 
B) ವಿಶ್ವ ಆರ್ಥಿಕ ವೇದಿಕೆ
 
C) ವಿಶ್ವ ಬ್ಯಾಂಕ
 
D) ಅಂತರಾಷ್ಟ್ರೀಯ ಹಣಕಾಸು ನಿಧಿ
 
ಸರಿಯಾದ ಉತ್ತರ  :   B) ವಿಶ್ವ ಆರ್ಥಿಕ ವೇದಿಕೆ
 
23) ಭಾರತದಲ್ಲಿ ಅತಿ ಹೆಚ್ಚು ಎಫ್‌ಡಿಐ ಇಕ್ವಿಟಿ ಒಳಹರಿಯನ್ನು ಆಕರ್ಷಿಸುವ ಕ್ಷೇತ್ರ _____________
 
A) ಡ್ರೆಗ್ಸ ಮತ್ತು ಫಾರ್ಮಾಸ್ಯುಟಿಕಲ್ಸ್ 
 
B) ಸೇವೆಗಳು
 
C) ದೂರಸಂಪರ್ಕ
 
D) ಹೋಟೆಲ್ ಮತ್ತು ಪ್ರವಾಸೋದ್ಯಮ
 
ಸರಿಯಾದ ಉತ್ತರ  :   B) ಸೇವೆಗಳು
 
23) ಹಣಕಾಸು ಸ್ಥಿರತೆ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ _____ ಬಿಡುಗಡೆ ಮಾಡಲಾಗುತ್ತದೆ
 
A) ಪ್ರತಿ ತಿಂಗಳಿಗೊಮ್ಮೆ
 
B) ಪ್ರತಿ ಮೂರು ತಿಂಗಳಿಗೊಮ್ಮೆ
 
C) ವರ್ಷಕ್ಕೋಮ್ಮೆ
 
D) ವರ್ಷದಲ್ಲಿ ಎರಡು ಬಾರಿ
 
ಸರಿಯಾದ ಉತ್ತರ  :   D) ವರ್ಷದಲ್ಲಿ ಎರಡು ಬಾರಿ
 
25) ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆ, 2020 ಇದಕ್ಕೆ ಅನ್ವಯಿಸುವುದಿಲ್ಲ
 
A) ಪ್ರಾಥಮಿಕ ಕೃಷಿ ಸಾಲ ಸಂಘಗಳು
 
B) ಕೃಷಿ ಅಭಿವೃದ್ಧಿಗಾಗಿ ದೀರ್ಘಕಾಲಿನ ಹಣಕಾಸು ನೆರವನ್ನು ಒದಗಿಸುವುದೇ ತಮ್ಮ ಪ್ರಾಥಮಿಕ ಉದ್ದೇಶ ಮತ್ತು ಪ್ರಧಾನ ವ್ಯವಹಾರವಾಗಿ ಮಾಡಿಕೊಂಡಿರುವ ಸಹಕಾರಿ ಸಂಘಗಳು.
 
C) (1) ಮತ್ತು (2) ಎರಡೂ
 
D) ಇವುಗಳಲ್ಲಿ ಯಾವುದು ಅಲ್ಲ
 
ಸರಿಯಾದ ಉತ್ತರ  :   C) (1) ಮತ್ತು (2) ಎರಡೂ
 
26) ಇತ್ತೀಚಿಗೆ ಸುದ್ದಿಯಲ್ಲಿ ಕಂಡುಬಂದ “ಉತ್ಕರ್ಷ 2022 “ಯಾವುದನ್ನು ಉಲ್ಲೇಖಿಸುತ್ತದೆ
 
A) ರೈಲ್ವೆ ತನ್ನ ಮೇಲ್ / ಎಕ್ಸ್ಪ್ರೆಸ್ ರೈಲುಗಳ ನವೀಕರಣ ಭಾಗವಾಗಿ ರೇಕ್ ಳನ್ನು ಅಭಿವೃದ್ಧಿಪಡಿಸುವ ಯೋಜನೆ
 
B) 2022ರ ವೇಳೆಗೆ ಹೊಸ ಭಾರತವನ್ನು ನಿರ್ಮಿಸಲು  ಎನ್ಐಟಿಐ ಆಯೋಗ (NITI Aayoga)ದ ಕಾರ್ಯತಂತ್ರ 
 
C) 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾರ್ಗಸೂಚಿ
 
D) ದೇಶದಲ್ಲಿ ಸ್ಥೂಲ – ಆರ್ಥಿಕ ವಾತಾವರಣವನ್ನು ವಿಕಸಿಸಲು ಆರ್ ಬಿಐನ ಮಧ್ಯಮ – ಅವಧಿಯ ಕಾರ್ಯತಂತ್ರದ ಚೌಕಟ್ಟು 
 
ಸರಿಯಾದ ಉತ್ತರ  :   D) ದೇಶದಲ್ಲಿ ಸ್ಥೂಲ – ಆರ್ಥಿಕ ವಾತಾವರಣವನ್ನು ವಿಕಸಿಸಲು ಆರ್ ಬಿಐನ ಮಧ್ಯಮ – ಅವಧಿಯ ಕಾರ್ಯತಂತ್ರದ ಚೌಕಟ್ಟು
 
27) ಈ ಕೆಳಗಿನವುಗಳಲ್ಲಿ ಯಾವ ಮೂಲ ಧಾತು ನಮ್ಮ ಬ್ರಹ್ಮಾಂಡದಲ್ಲಿ ಅತ್ಯಂತ ಹೇರಳವಾಗಿ ದೊರೆಯುತ್ತದೆ
 
A) ಹೀಲಿಯಂ
 
B) ಆಮ್ಲಜಕ 
 
C) ಹೈಡ್ರೋಜನ 
 
D) ಸಾರಜನಕ  
 
ಸರಿಯಾದ ಉತ್ತರ  :  C) ಹೈಡ್ರೋಜನ  
 
28) ಯಾವ ರಾಜ್ಯವು “ನಾನು ಕೂಡ ಡಿಜಿಟಲ್ “ಎಂಬ ಡಿಜಿಟಲ್ ಸಾಕ್ಷರತಾ ಕಾರ್ಯವನ್ನು ಇತ್ತೀಚಿಗೆ ಜಾರಿಗೊಳಿಸಿದೆ
 
A) ಕರ್ನಾಟಕ
 
B) ತಮಿಳುನಾಡು
 
C) ಓಡಿಸಾ
 
D) ಕೇರಳ  
 
ಸರಿಯಾದ ಉತ್ತರ  :  D) ಕೇರಳ
 
29) ವಿದ್ಯುತ್ ಸಂಶ್ಲೇಷಣೆ ಉಪ ಉತ್ಪನ್ನಗಳ ಪ್ರಮುಖವಾದ ವಾತಾವರಣ ಉಪ ಉತ್ಪನ್ನ _____
 
A) ಇಂಗಾಲದ ಡೈ ಆಕ್ಸೈಡ್
 
B) ಆಮ್ಲಜನಕ
 
C) ಸಾರಜನಕ
 
D) ನೀರು  
 
ಸರಿಯಾದ ಉತ್ತರ  :  B) ಆಮ್ಲಜನಕ
 
30) ಅಸ್ಪರ್ಟೆಮ್ ಸಕ್ಕರೆಗಿಂತ ಸಿಹಿಯಾದುದು ಇದು ______
 
A) ಅಮೈನೊ ಆಮ್ಲ
 
B) ಡೈಪೆಪ್ಟೈಡ್
 
C) ಡೈಸ್ಯಾಕರೈಡ್
 
D) ಮೋನೋ ಸ್ಯಾಕರೈಡ್ 
 
ಸರಿಯಾದ ಉತ್ತರ  :  B) ಡೈಪೆಪ್ಟೈಡ್
 

 

31) ಭಾರತದ ಅಟಾರ್ನಿ ಜನರಲ್‌ಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ ಯಾವುದು? 
 
A) ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮಾತ್ರ ವಾದಿಸುವುದು. 
 
B) ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಎರಡರಲ್ಲಿಯೂ ವಾದಿಸುವುದು. 
 
C) ಇವರು ಭಾರತದಾದ್ಯಂತ ಯಾವುದೇ ನ್ಯಾಯಾಲಯದಲ್ಲಿ ಹಾಜರಾಗಬಹುದು 
 
D) ಇವರು ಪೂರ್ಣಕಾಲಿಕ ಕಾನೂನು ಸಲಹೆಗಾರರಾಗಿರುತ್ತಾರೆ. 

 

(1) A ಮತ್ತು B ಮಾತ್ರ
(2) A, B ಮತ್ತು C ಮಾತ್ರ
(3) A, B, C ಮತ್ತು D C
(4) B, C ಮತ್ತು D

 

ಸರಿಯಾದ ಉತ್ತರ  :  (2) A, B ಮತ್ತು C ಮಾತ್ರ

 

 

 

32)  ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆಯ್ಕೆ ಮಾಡಿ

 

ಪಟ್ಟಿ – Iಪಟ್ಟಿ – II
A) ವರ್ಗಾವಣೆ ಬೇಸಾಯi ಎಸ್ಕಿಮೋ
B) ಪಶು ಸಂಕೋಪನೆii ಪಿಗ್ಮಿಗಳು
C) ಬೇಟೆಗಾರ & ಆಹಾರ ಸಂಗ್ರಹಣiii ಕಿರ್ಗೀಜ್ ರು
D) ಬೇಟೆಗಾರiv ರೆಂಗ್ಮಾಸ್

ಕೆಳಗಿನ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ

ABCD
1)iviiiiii
2)iviiiiii
3)iiiiiiiv
4)iiiiiiiv

ಸರಿಯಾದ ಉತ್ತರ : 2) iv iii i ii

33) ಪಾಲಿಪೆಪ್ಟೈಡಗಳು_____     ನಿಂದ ಮಾಡಲ್ಪಟ್ಟ ರೇಖೀಯ  ಪಾಲಮರ್‌ಗಳಾಗಿವೆ
 
A)  ಅಮೈನೋ ಆಮ್ಲಗಳು
 
B) ನ್ಯೂಕ್ಲಿಯೋಡ್‌ಗಳು
 
C) ಕೊಬ್ಬಿನಾಮ್ಲಗಳು
 
D) ಸಕ್ಕರೆಗಳು 
 
ಸರಿಯಾದ ಉತ್ತರ  : A)  ಅಮೈನೋ ಆಮ್ಲಗಳು
34) ಅಕ್ಕಿಗೆ ಹೊಳಪು ಕೊಡುವುದರಿಂದ ಅಥವಾ ಅಕ್ಕಿಯನ್ನು ಪದೇ ಪದೇ ತೊಳೆಯುವುದರಿಂದ ____  ವಿಟಮಿನ್ ಅನ್ನು ಕಳೆದುಕೊಳ್ಳುತ್ತದೆ
 

 

A)  ನಿಯಾಸಿನ್
 
B) ಬಯೋಟಿನ್
 
C) ಥೈಯಾಮಿನ್
 
D) ರೈಬೋಪ್ಲೇವಿನ್
 
ಸರಿಯಾದ ಉತ್ತರ  : C) ಥೈಯಾಮಿನ್
 

 

35) ಯಾವ ಪತ್ರಕರ್ತರಿಗೆ 2019- 20ರ ಪೆನ್ ಗೌರಿ ಲಂಕೇಶ್ ಪ್ರಶಸ್ತಿಯನ್ನು ನೀಡಲಾಗಿದೆ ?

 

 

 

A) ಎನ್ ರಾಮ
 
B) ಪ್ರಣಯ್ ರಾಯ
 
C) ರವೀಶ ಕುಮಾರ 
 
D) ಯೂಸುಫ್ ಜಮೀಲ್
 
ಸರಿಯಾದ ಉತ್ತರ  : D) ಯೂಸುಫ್ ಜಮೀಲ್
 

 

36) _____ನ ಕುಂದುಕೊರತೆಗಳನ್ನು ಬಗೆಹರಿಸಲು ಪ್ರಧಾನ ಮಂತ್ರಿಗಳು “ಜಾಂಪಿಯನ್ಸ್” ಪೋರ್ಟಲ್ ನನ್ನು ಪ್ರಾರಂಸಿದರು.

 

 

 

A) ಸೂಕ್ಷ್ಮ ಮತ್ತು ಮಧ್ಯಮ ವಲಯ (MSME)
 
B) ಶಿಕ್ಷಣ ವಲಯ
 
C) ಆರೋಗ್ಯ ಪಾಲನಾ ವಲಯ 
 
D) ಕೃಷಿ ವಲಯ
 
ಸರಿಯಾದ ಉತ್ತರ  : A) ಸೂಕ್ಷ್ಮ ಮತ್ತು ಮಧ್ಯಮ ವಲಯ (MSME)
 

 

37)  ಈ ಕೆಳಗಿನವುಗಳಲ್ಲಿ ಭಾರತದ ಅತಿ ಉದ್ದದ ಎಕ್ಸ್ ಪ್ರಸ್ ದಾರಿ ಯುವುದು ?

 

 

 

A) ಹಿಮಾಲಯನ್ ಎಕ್ಸ್ ಪ್ರಸ್ ದಾರಿ
 
B) ದೆಹಲಿ – ಮಿರತ್ ಎಕ್ಸ್ಪ್ರೆಸ್ ದಾರಿ
 
C) ಯಮುನಾ – ಎಕ್ಸ್ ಪ್ರಸ್ ದಾರಿ
 
D) ಆಗ್ರಾ – ಲಕ್ನೋ  ಎಕ್ಸ್ ಪ್ರಸ್ ದಾರಿ
 
ಸರಿಯಾದ ಉತ್ತರ  : D) ಆಗ್ರಾ – ಲಕ್ನೋ  ಎಕ್ಸ್ ಪ್ರಸ್ ದಾರಿ
 

 

38) ಖತುಕಾಲಿಕ ಹಿಮ್ಮುಖವು ಈ ಗಾಳಿಯ ಲಕ್ಷಣವಾಗಿದೆ ____

 

 

 

A) ಸಮಭಾಜಕವೃತ ವಾಯುಗುಣ
 
B) ಮೆಡಿತೆರಿಯಿನ ವಾಯುಗುಣ
 
C) ಮಾನ್ಸೂನ್ ವಾಯುಗುಣ
 
D) ಇವುಗಳಲ್ಲಿ ಎಲ್ಲವೂ
 
ಸರಿಯಾದ ಉತ್ತರ  : C) ಮಾನ್ಸೂನ್ ವಾಯುಗುಣ
 

 

39) ಮಾನವ ಶರೀರದಲ್ಲಿ ನೀರಿನ ಮಟ್ಟವನ್ನು _____ ಹಾರ್ಮೋನ್ ನಿಯಂತ್ರಿಸುತ್ತದೆ.

 

 

 

A) ಎಫ್ ಎಸ್ ಹೆಚ್ (FSH)
 
B) ಎಪಿನೆಫ್ರಿನ (Epinephrine)
 
C) ಎಸಿಟಿಎಚ್ (ACTH)
 
D) ಎಡಿಎಚ್ (ADH)
 
ಸರಿಯಾದ ಉತ್ತರ  : D) ಎಡಿಎಚ್ (ADH)

 

 

 

 

 

40) ಬೆನ್ ಜೀನ್ ರಿಂಗ್ ಹೊಂದಿರುವ ಅಮೈನೋ ಆಮ್ಲಕ್ಕೆ ____ ಉದಾಹರಣಯಾಗಿದೆ.

 

 

 

A) ಲೈಸಿನ್
 
B) ಸೆರೈನ್
 
C) ಟೈರೋಸಿನ್
 
D) ಅಲನೈನ್
 
ಸರಿಯಾದ ಉತ್ತರ  : C) ಟೈರೋಸಿನ್
 

 

41) ಜರೋಕ – ಇ – ದರ್ಶನ್ ಯಾರ ಚಿಂತನೆಯ ಕೂಸಾಗಿತ್ತು?

 

 

 

A) ಅಕ್ಬರ
 
B) ಔರಂಗಜೇಬ್
 
C) ಬಾಬರ್
 
D) ಜಹಾಂಗೀರ್
 
ಸರಿಯಾದ ಉತ್ತರ  : A) ಅಕ್ಬರ
 

 

42) ಮಹಮ್ಮದ್ ಬಿನ್ ತುಘಲಕ್_____ ನನ್ನು ನ್ಯಾಯಾಧೀಶನನ್ನಾಗಿ ನೇಮಿಸಿದ್ದನು.

 

 

 

A) ಅಲ್ ಇಸ್ತಾಕ್ರಿ
 
B) ಅಲ್ ಮಸೂದಿ
 
C) ಮಾರ್ಕೋ ಫೋಲೋ
 
D) ಇಬ್ಬ್ ತುತಾ
 
ಸರಿಯಾದ ಉತ್ತರ  : D) ಇಬ್ಬ್ ತುತಾ
 

 

43) ಕಬೀರನ ಮರಣ ತರುವಾಯ ಆತನ ಗೌರಿಯನ್ನು ಎಲ್ಲಿ ಕಟ್ಟಲಾಯಿತು?

 

 

 

A) ಮಘರ್
 
B) ಬಸ್ತಿ
 
C) ವಾರಣಾಸಿ
 
D) ಗೋರಖಪುರ್
 
ಸರಿಯಾದ ಉತ್ತರ  : A) ಮಘರ್

 

 

 

44) ಭಾರತಕ್ಕೆ ರೋಮನ್ ನಿಂದ ರಫ್ತಾಗುತ್ತಿದ್ದ ವಸ್ತುಗಳ ಕೆಳಗಿನ ಯಾವದು ಒಳಗೊಂಡಿರಲಿಲ್ಲ?

 

 

 

A) ಅರ್ರೆಟೈನ್ ಮಡಕೆಗಳು
 
B) ಚಿನ್ನ ಮತ್ತು ಬೆಳ್ಳಿಯ ನ್ಯಾಣಗಳು
 
C) ದ್ರಾಕ್ಷಾರಸ ಜಾಡಿ
 
D) ಒಣ ಹಣ್ಣು ಗಳು
 
ಸರಿಯಾದ ಉತ್ತರ  : D) ಒಣ ಹಣ್ಣು ಗಳು
 

 

45) ತೈಲಗಳು ಮತ್ತು ಕೊಬ್ಬಿನ ತೀವ್ರತೆಯು ____ ರಿಂದ ಉಂಟಾಗುತ್ತದೆ.

 

 

 

A) ಟ್ರೈಗ್ಲಿಸರೆಡ್ ಗಳ ಜಲವಿಚೇದನೆ 
 
B) ಅಪರ್ಯಾಪ್ತ ಗ್ಲಿಸರೈಡಗಳ ಆಕ್ಸಿಡೇಕರಣ
 
C) (1) ಮತ್ತು (2) ಎರಡೂ
 
D) ಇವುಗಳಲ್ಲಿ ಯಾವುದೂ ಅಲ್ಲ
 
ಸರಿಯಾದ ಉತ್ತರ  : C) (1) ಮತ್ತು (2) ಎರಡೂ
 

 

46) ಬೌದ್ಧ ಧರ್ಮವು ______ ಜೀವನಕ್ಕೆ ಹೆಚ್ಚು ಮಹತ್ವವನ್ನು ನೀಡಿತ್ತು.

 

 

 

A) ಸಮರ್ದಶಿ  
 
B) ಅರಣ್ಯ
 
C) ನಗರ
 
D) ಗ್ರಾಮೀಣ
 
ಸರಿಯಾದ ಉತ್ತರ  : A) ಸಮರ್ದಶಿ  
 

 

 

47) ಡೆಟಾಲ್ ನ ರಾಶಾಯನಿಕ ಹೆಸರು_____

 

 

 

A) ಅರ್ಥೋ – ಹೈಡ್ರಾಕ್ಸಿ ಬೆನ್ಬೋಯಿಕ್ ಆಮ್ಲ
 
B) ಕ್ಲೋರೊಕ್ಸೈಲಿನಾಲ್
 
C) ಫಿನಾಲ್ ನ ದುರ್ಬಲ ದ್ರಾವಣ
 
D) ಸಲ್ಫಾನಿಲಾಮೈಡ್
 
ಸರಿಯಾದ ಉತ್ತರ  : B) ಕ್ಲೋರೊಕ್ಸೈಲಿನಾಲ್
 

 

48) ನಾಲ್ಕನೆಯ ಆಂಗ್ಲ ಮೈಸೂರು ಯುದ್ಧ ನಡೆದಾಗ ಯಾರು ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದರು

 

 

 

A) ಲಾರ್ಡ್ ವೆಲ್ಲೆಸ್ಲಿ
 
B) ಲಾರ್ಡ್ ಡಾಲ್ ಹೌಸಿ
 
C) ಲಾರ್ಡ್ ವಾರೆನ್ ಹೇಸ್ಟಿಂಗ್ಸ್
 
D) ಲಾರ್ಡ್ ಕಾರ್ನ್ ವಾಲೀಸ್
 
ಸರಿಯಾದ ಉತ್ತರ  : A) ಲಾರ್ಡ್ ವೆಲ್ಲೆಸ್ಲಿ
 

 

49) ವಿಜಯನಗರ ದಿ ಒರಿಜಿನ್ ಆಫ್ ದಿ ಸಿಟಿ ಅಂಡ್ ದಿ ಎಂಪೈರ್  ಪ್ರಖ್ಯಾತ ಕೃತಿ ಲೇಖಕರು_____

 

 

 

A) ವೆಂಕಟರತ್ನಂ ಎ.ವಿ
 
B) ಬರ್ಟನ್ ಸ್ಪೈನ್
 
C) ವೆಂಕಟರಮಣಯ್ಯ ಎನ್
 
D) ಅಯ್ಯಂಗಾರ್ ಎಸ್ ಕೆ
 
ಸರಿಯಾದ ಉತ್ತರ  : C) ವೆಂಕಟರಮಣಯ್ಯ ಎನ್

 

50) ಈ ಕೆಳಗಿನವುಗಳಲ್ಲಿ ಯಾವುದನ್ನು “ಹೊಂಡೆ ರೇಷ್ಮೆ” (Pond silk) ಎಂದು ಕರೆಯುವರು?

 

 

 

A) ನೊಸ್ಟೊಕ್
 
B) ಅನಾಬಿನಾ 
 
C) ಉಲೋಥ್ರಿಕ್ಸ್
 
D) ಸ್ಪೈರೋಗೈರಾ
 
ಸರಿಯಾದ ಉತ್ತರ  : D) ಸ್ಪೈರೋಗೈರಾ
 

 

51) ಪೂರ್ವ ಭಾರತದಲ್ಲಿ ಬ್ರಿಟಿಷರು ಮೊದಲ ಫ್ಯಾಕ್ಟರಿಯನ್ನು ತೆರೆದಿದ್ದು ಯಾವ ಸ್ಥಳದಲ್ಲಿ?

 

 

 

A) ಒರಿಸ್ಸಾ
 
B) ಅಸ್ಸಾಂ 
 
C) ಬಂಗಾಳ
 
D) ಬಿಹಾರ್
 
ಸರಿಯಾದ ಉತ್ತರ  : A) ಒರಿಸ್ಸಾ
 
 

 

52) ಭಾರತದ ಸಂವಿಧಾನ ರಚನೆಗೆ, ಸಂವಿಧಾನ ರಚನಾ ಸಮಿತಿ ತೆಗೆದುಕೊಂಡ ಕಾಲಾವಧಿ ಎಷ್ಟು

 

 

 

A) 4 ವರ್ಷಗಳು, 11 ತಿಂಗಳು, 12 ದಿವಸಗಳು
 
B) 2 ವರ್ಷಗಳು, 10 ತಿಂಗಳು, 12 ದಿವಸಗಳು 
 
C) 3 ವರ್ಷಗಳು, 11 ತಿಂಗಳು, 18 ದಿವಸಗಳು
 
D) 2 ವರ್ಷಗಳು, 11 ತಿಂಗಳು, 18 ದಿವಸಗಳು
 
ಸರಿಯಾದ ಉತ್ತರ  : C) 3 ವರ್ಷಗಳು, 11 ತಿಂಗಳು, 18 ದಿವಸಗಳು
 

 

53) ಧರ್ಮ ಇಲ್ಲ, ಜಾತಿ ಇಲ್ಲ ಮತ್ತು ಮಾನವ ಕುಲಕ್ಕೆ ದೇವರಿಲ್ಲ ಎಂಬ ತಮ್ಮ ಉದ್ದೇಶವನ್ನು ಯಾರು ಘೋಷಿಸಿದರು?

 

 

 

A) ಜ್ಯೋತಿಬಾ ಫುಲೆ
 
B) ಶದರನ್ ಅಯ್ಯಪ್ಪನ್
 
C) ಶ್ರೀ ನಾರಾಯಣ ಗುರು
 
D) ರಾಮಸ್ವಾಮಿ ನಾಯ್ಕರ್
 
ಸರಿಯಾದ ಉತ್ತರ  : B) ಶದರನ್ ಅಯ್ಯಪ್ಪನ್
 

 

54) ಪಟ್ಟಿ – I ನ್ನು  ಪಟ್ಟಿ – II  ರೊಂದಿಗೆ ಹೊಂದಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯುತ್ತರ ಆರಿಸಿ
 
ಪಟ್ಟಿ – Iಪಟ್ಟಿ – II
A) ಪ್ರಜಾಪ್ರತಿನಿಧಿ ಸಭೆi ಸರ್ ಎಂ ವಿಶ್ವೇಶ್ವರಯ್ಯ
B) ಮೈಸೂರು ಸಿವಿಲ್ ಸರ್ವಿಸ್ ಪರಿಚಯii ಕೆ ಶೇಷಾದ್ರಿ ಅಯ್ಯರ್
C) ಭದ್ರಾವತಿ ಸಿಮೆಂಟ್ & ಕಾಗದ ಕಾರ್ಖಾನೆiii ರಂಗ ಚಾರ್ಲು
D) ಬೆಂಗಳೂರು ಸರ್ಕಾರಿ ಸಾಬೂನು ಕಾರ್ಖಾನೆ ಸ್ಥಾಪನೆiv ನಿರ್ಜಾ ಇಸ್ಮಾಯಿ

ಕೆಳಗಿನ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ

ABCD
1)iviiiiii
2)iviiiiii
3)iiiiiiiv
4)iiiiiivi

ಸರಿಯಾದ ಉತ್ತರ : 3) iii ii i iv

 

 

 

55) ಪೋರ್ಚುಗೀಸರು ‘ಕಾಳುಮೆಣಿಸಿನ ರಾಣಿ’ ಎಂದು ಈ ಕೆಳಗಿನ ಯಾವ ರಾಣಿಯನ್ನು  ಕರೆಯುತ್ತದ್ದರು?

 

 

 

A) ಜ್ಯೋತಿಬಾ ಫುಲೆ
 
B) ಶದರನ್ ಅಯ್ಯಪ್ಪನ್
 
C) ಶ್ರೀ ನಾರಾಯಣ ಗುರು
 
D) ರಾಮಸ್ವಾಮಿ ನಾಯ್ಕರ್
 
ಸರಿಯಾದ ಉತ್ತರ  : B) ಶದರನ್ ಅಯ್ಯಪ್ಪನ್

56)
ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಕೊಂಡ ದೇಶೀಯ ರಾಜ್ಯಗಳನ್ನು ಕಾಲಾಕ್ರಮದಲ್ಲಿ ತಿಳಿಸಿ.

A) ಮರಾಠರು

B) ಹೈದರಾಬಾದ್

C) ಔದ್(ಅವಧ್)

D) ಮೈಸೂರ

(1)
B D
A C

(2)
A B C D

(3)
D C A B

(4)
B D C A

ಸರಿಯಾದ ಉತ್ತರ  : (4) B D C A

 
57) ಪಟ್ಟಿ – I ನ್ನು  ಪಟ್ಟಿ – II  ರೊಂದಿಗೆ ಹೊಂದಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯುತ್ತರ ಆರಿಸಿ
 
ಪಟ್ಟಿ – I
ಸಾಗರ
ಪಟ್ಟಿ – II
ಆಳವಾದ ಕಂದರ
A) ಉತ್ತರ ಸ್ಪೆಸಿಫಿಕ್ ಸಾಗರi ಟೊಂಗ
B) ಅಟ್ಲಾಂಟಿಕ್ ಸಾಗರii ಜಾವ ಕಂದರ
C) ಹಿಂದೂ ಮಹಾಸಾಗರiii ಮೆರಿಯನ್ ಕಂದಾರ
D) ದಕ್ಷಿಣ ಫೆಸಿಫಿಕ್iv ಪ್ಯುಯೆರ್ಟೊರಿಕೊ ಕಂದರ

ಕೆಳಗಿನ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ

ABCD
1)iiiiviii
2)iviiiiii
3)iiiiiiiv
4)iiiiviii

ಸರಿಯಾದ ಉತ್ತರ : 1) iii iv ii i

 

 

58) ಯಾವ ದೇಶ ಸಂವಿಧಾನದಿಂದ ಭಾರತ ರಾಷ್ಟ್ರಪತಿ ಪದಚ್ಯುತಿಗೊಳಿಸುವ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ?

 

 

 

A) ಯುಎಸ್ಎ(ಯುನೈಡೆಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ)
 
B) ಕೆನಡಾ
 
C) ಫ್ರಾನ್ಸ್
 
D) ಬ್ರಿಟನ್
 
ಸರಿಯಾದ ಉತ್ತರ  : B) ಕೆನಡಾ

 

 

 

59) ಕೆಳಗಿನವುಗಳಲ್ಲಿ ಯಾರು ಮಂತ್ರಿಮಂಡಲದ ಅಥವಾ ಸಂಸತ್ತಿನ ಸದಸ್ಯರಾಗಿರದಿದ್ದರೂ. ಸಂಸತ್ತಿನಲ್ಲಿ ಅಥವಾ ಸಂಸದೀನ ಸಮಿತಿಗಳಲ್ಲಿ ಮಾತನಾಡುವ ಹಕ್ಕು ಇದೆ.

 

 

 

A) ಭಾರತದ ಅಟಾರ್ನಿ ಜನರಲ್
 
B) ಭಾರತದ ಮುಖ್ಯ ನ್ಯಾಯಾಧೀಶರು
 
C) ಆರ್ ಬಿ ಐ ನ ಗವರ್ನರ್
 
D) ಯು ಪಿ ಎಸ್ ಸಿ ಯ ಅಧ್ಯಕ್ಷರು
 
ಸರಿಯಾದ ಉತ್ತರ  : A) ಭಾರತದ ಅಟಾರ್ನಿ ಜನರಲ್

 

 

 

60) ಒಂದನೇ ಚಂದ್ರಗುಪ್ತನಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ.?

 

 

 

A) ಇವನು ಕ್ರಿಶ 319- 320 ರಲ್ಲಿ ಗುಪ್ತಶಕೆಯನ್ನು ಆರಂಭಿಸಿದರು
 
B) ಇವನು ವಿಕ್ರಮಾದಿತ್ಯ ಎಂಬ ಬಿರುದು ಪಡೆದಿದ್ದನು
 
C) ಒಂದನೇ ಚಂದ್ರಗುಪ್ತ ನೇಪಾಳಕ್ಕೆ ಸೇರಿದ ಲಿಚ್ಛವಿ ರಾಜಕುಮಾರಿಯನ್ನು ಮದುವೆಯಾದರೆ
 
D) ಗುಪ್ತರು ವೈಶ್ಯರಾಗಿದ್ದಿರಬಹುದಾದ್ದರಿಂದ  ಕ್ಷತ್ರಿಯ ಕುಟುಂಬದೊಂದಿಗೆ ವಿವಾಹ ಬಾಂಧವ್ಯ ಅವರಿಗೆ ಪ್ರತಿಷ್ಠೆಯನ್ನು ನೀಡಿತು
 
ಸರಿಯಾದ ಉತ್ತರ  : B) ಇವನು ವಿಕ್ರಮಾದಿತ್ಯ ಎಂಬ ಬಿರುದು ಪಡೆದಿದ್ದನು
 

 

61) ತಂಬಾಕಿನಲ್ಲಿರುವ ನಿಕೋಟಿನ ಒಂದು_____

 

 

 

A) ಸ್ಟಿರಾಯ್ಡ್ 
 
B) ಪ್ರೋಟೀನ
 
C) ಆಲ್ಕಲಾಯ್ಡ್
 
D) ಟೆರ್ಪೀನ್
 
ಸರಿಯಾದ ಉತ್ತರ  : C) ಆಲ್ಕಲಾಯ್ಡ್
 

 

62) ಸಂಸದೀಯ ಕಾರ್ಯಾಂಗ ಪದ್ಧತಿಯಲ್ಲಿ ______ ಕಾರ್ಯಾಂಗಗಳು ಇರುತ್ತದೆ

 

 

 

A) ಏಕವ್ಯಕ್ತಿ
 
B) ಬಹು ವ್ಯಕ್ತಿ
 
C) ನಾಮ ಮಾತ್ರ
 
D) ನಾಮ ಮಾತ್ರ ಹಾಗೂ ನೈಜ ಕಾರ್ಯಂಗ
 
ಸರಿಯಾದ ಉತ್ತರ  : C) ಆಲ್ಕಲಾಯ್ಡ್
 

 

63) ರಾಜ್ಯದಲ್ಲಿ ಅಧೀನ ನ್ಯಾಯಾಲಯಗಳ ಮೇಲ್ವಿಚಾರಣೆ ಯಾರು ಮಾಡುತ್ತಾರೆ?

 

 

 

A) ಹೈಕೋರ್ಟ
 
B) ರಾಜ್ಯಪಾಲ
 
C) ಕಾನೂನು ಮಂತ್ರಿ
 
D) ಸುಪ್ರೀಂ ಕೋರ್ಟ್
 
ಸರಿಯಾದ ಉತ್ತರ  : A) ಹೈಕೋರ್ಟ
 

 

65) ರಾಜಕೀಯ ಸಮಾನತೆ ಎಂದರೆ

 

 

 

A) ಪ್ರತಿಯೊಬ್ಬನೂ ಯಾವುದಾದರು ರಾಜಕೀಯ ಪಕ್ಷದಲ್ಲಿ ಸದಸ್ಯತ್ವ ಹೊಂದುವುದು
 
B) ಪ್ರತಿಯೊಬ್ಬ ನಾಗರಿಕನಿಗೆ ಮತದಾನದ ಮತ್ತು ಚುನಾವಣೆಗೆ ಸ್ಪರ್ಧಿಸುವ ಹಕ್ಕಗಳನ್ನು ಕೊಡುವುದು
 
C) ಪ್ರತಿಯೊಬ್ಬ ನಾಗರಿಕನಿಗೆ ರಾಜಕೀಯ ಶಿಕ್ಷಣ ಕೊಡುವುದು
 
D) ಪ್ರತಿಯೊಬ್ಬ ನಾಗರಿಕರಿಗೆ ವರದಿಯಲ್ಲಿ ಸರ್ಕಾರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದು
 
ಸರಿಯಾದ ಉತ್ತರ  : B) ಪ್ರತಿಯೊಬ್ಬ ನಾಗರಿಕನಿಗೆ ಮತದಾನದ ಮತ್ತು ಚುನಾವಣೆಗೆ ಸ್ಪರ್ಧಿಸುವ ಹಕ್ಕಗಳನ್ನು ಕೊಡುವುದು
 

 

66) ಸಂವಿಧಾನ ರಚನಾ ಸಮಿತಿ ಬೇಡಿಕೆಯನ್ನು ಮೊಟ್ಟಮೊದಲು ವ್ಯಕ್ತಪಡಿಸಿದವರು______

 

 

A) 1936 ರಲ್ಲಿ ಕಾಂಗ್ರೆಸ್ ಪಕ್ಷ
 
B) 1922 ರಲ್ಲಿ ಮಹಾತ್ಮ ಗಾಂಧೀಜಿ
 
C) 1938ರಲ್ಲಿ ಜವಹರಲಾಲ್ ನೆಹರು
 
D) 1934 ರಲ್ಲಿ ಎಂ ಎನ್ ರಾಯ್
 
ಸರಿಯಾದ ಉತ್ತರ  : B) 1922 ರಲ್ಲಿ ಮಹಾತ್ಮ ಗಾಂಧೀಜಿ
 

 

67) ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದುತ್ತದೆ

 

 

A) ಬಿಕಾನೆರ್ (ಗುಜರಾತ್)
 
B) ಡಾರ್ಜಿಲಿಂಗ್ (ಉತ್ತರಾಖಂಡ್)
 
C) ಯಾನಮ್ (ಪಾಂಡಿಚೇರಿ)
 
D) ಅಮರಾವತಿ (ತೆಲಂಗಾಣ)
 
ಸರಿಯಾದ ಉತ್ತರ  : C) ಯಾನಮ್ (ಪಾಂಡಿಚೇರಿ)
 

 

68) ನರ್ಮದಾ ನದಿ ಪಶ್ಚಿಮಕ್ಕೆ ಹರಿಯುತ್ತದೆ, ಆದರೆ ಹೆಚ್ಚಿನ ದೊಡ್ಡ ಪೆನೆನ್ಸುಲಾರ್ ನದಿಗಳ ಪೂರ್ವ ಕಡೆ ಹರಿಯುತ್ತದೆ. ಏಕೆ?

 

 

A) ಇದು ನೀಳವಾದ ಸೀಳು ಕಣಿವೆಯ ಮೂಲಕ ಹರಿಯುತ್ತದೆ
 
B) ಇದು ಸಾತ್ಪುರ ಮತ್ತು ಆಂಜನೇಯ ನಡುವೆ ಹರಿಯುತ್ತದೆ.
 
C) ದಕ್ಷಿಣ ಕಡೆ ಭೂಮಿಯ ಇಳಿಜಾರಿನಿಂದಾಗಿ
 
(1) A ಮಾತ್ರ (2) Bಮತ್ತು C (3) Aಮತ್ತುC (4) ಇವುಗಳಲ್ಲಿ ಯಾವುದೂ ಅಲ್ಲ
 
ಸರಿಯಾದ ಉತ್ತರ  : A) ಇದು ನೀಳವಾದ ಸೀಳು ಕಣಿವೆಯ ಮೂಲಕ ಹರಿಯುತ್ತದೆ

 

 

 

69) ಹಸನ್  ನಿಜಾಮಿ ಬರೆದ ಕೃತಿ ಹೆಸರು

 

 

A) ತಾರೀಕ್ ಇ  ಮಸೂದಿ
 
B) ತಾರಿಕ್ ಇ ಫಿರೋಜ್ ಷಾಹಿ
 
C) ತಾಜುಲ್ ಮಾಸಿರ್
 
D) ತಾರಿಕ್ ಇ ಬೈಹಾಕಿ
 
ಸರಿಯಾದ ಉತ್ತರ  : C) ತಾಜುಲ್ ಮಾಸಿರ್

 

70) ಈ ಕೆಳಗಿನ ಬಯಲುಗಳಲ್ಲಿ ಯಾವುದು ಸಣ್ಣದಕಲ್ಲಿನ  ಭೂಸ್ವರೂಪದೊಂದಿಗೆ ಸಂಬಂಧ ಹೊಂದಿದೆ

 

 

A) ಕಾರ್ಸ್ಟ್ ಮೈದಾನ
 
B) ಪಾದ ಬೆಟ್ಟ ಮೈದಾನ
 
C) ಬಜಡ ಮೈದಾನ
 
D) ಮೆಕ್ಕಲು ಮೈದಾನ
 
ಸರಿಯಾದ ಉತ್ತರ  : A) ಕಾರ್ಸ್ಟ್ ಮೈದಾನ
 

 

71) ಖಂಡಾವರಣ ಪ್ರದೇಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ?

 

 

A) ಅವು ಹೂಖಂಡಗಳ ಇಳಿಜಾರಿನ ಕಡೆ ಬಾಗಿವೆ
 
B) ಅವು ಹೆಚ್ಚು ಮೀನುಗಾರಿಕೆ ಪ್ರದೇಶ ಆಗಿದೆ
 
C) ಅವರಣವು ಭೂ ಫಲಕಗಳ ಗಡಿಗಳಿಗೆ ಹತ್ತಿರದಲ್ಲಿ ಇರುವುದಿಲ್ಲ.
 
D) ಅವು ಅಧಿಕಾರವಾದ ಕಣಗಳಿಂದ ಕೂಡಿದೆ.
 
ಸರಿಯಾದ ಉತ್ತರ  : C) ಅವರಣವು ಭೂ ಫಲಕಗಳ ಗಡಿಗಳಿಗೆ ಹತ್ತಿರದಲ್ಲಿ ಇರುವುದಿಲ್ಲ.
 

 

72) ಪನಾಮ ಕಾಲುವೆಯಿಂದ ಈ ಕೆಳಗಿನ ಯಾವ ಎರಡು ಖಂಡಗಳು ಬೇರ್ಪಡೆಯುತ್ತವೆ?

 

 

A) ಏಷ್ಯಾ ಮತ್ತು ಯುರೋಪ
 
B) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ
 
C) ಏಷ್ಯಾ ಮತ್ತು ಆಸ್ಟ್ರೇಲಿಯಾ
 
D) ಯೂರೋಪ್ ಮತ್ತು ಆಫ್ರಿಕಾ
 
ಸರಿಯಾದ ಉತ್ತರ  : B) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ
 

 

72) ಪನಾಮ ಕಾಲುವೆಯಿಂದ ಈ ಕೆಳಗಿನ ಯಾವ ಎರಡು ಖಂಡಗಳು ಬೇರ್ಪಡೆಯುತ್ತವೆ?

 

 

 

A) ಏಷ್ಯಾ ಮತ್ತು ಯುರೋಪ
 
B) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ
 
C) ಏಷ್ಯಾ ಮತ್ತು ಆಸ್ಟ್ರೇಲಿಯಾ
 
D) ಯೂರೋಪ್ ಮತ್ತು ಆಫ್ರಿಕಾ
 

 

ಸರಿಯಾದ ಉತ್ತರ  : B) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕವಿನಿಂದ

 

 

73) ಋತುವಿನಿಂದ ಋತುವಿಗೆ ಹಗಲು ಮತ್ತು ರಾತ್ರಿ ಅವಧಿಯಲ್ಲಿ ವ್ಯತ್ಯಾಸಗಳಿಗೆ ಕಾರಣ____
 
A) ಒಂದು ಸ್ಥಳದ ಅಕ್ಷಾಂಶಿಕ ಸ್ಥಾನ
 
B) ಭೂ ಅಕ್ಷದ ಓಲುವಿಕೆಯ ಪರಿಭ್ರಮಣೆ (Revolution) 
 
C) ಭೂಮಿಯ ಅಕ್ಷ ಭ್ರಮಣ
 
D) ಅಂಡಕಾರದ ಪಥದಲ್ಲಿ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ.
 
ಸರಿಯಾದ ಉತ್ತರ  : B) ಭೂ ಅಕ್ಷದ ಓಲುವಿಕೆಯ ಪರಿಭ್ರಮಣೆ (Revolution) 
 
74) ಟರ್ಕಿಯು ___ಗಳ ನಡುವೆ ಸ್ಥಿತವಾಗಿದೆ.
 
A) ಸುಯೆಜ್ ಕೊಲ್ಲಿ ಮತ್ತು ಮೆಡಿಟೇರಿಯನ್ ಸಮುದ್ರ
 
B) ಅಕ್ವಬ ಕೊಲ್ಲಿ ಮತ್ತು ಮೃತ ಸಮುದ್ರ 
 
C) ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ
 
D) ಕಪ್ಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರ
 
ಸರಿಯಾದ ಉತ್ತರ  : D) ಕಪ್ಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರ
75) ಇವುಗಳಲ್ಲಿ ಯಾವುದು ಸಾಂಪ್ರದಾಯಿಕ ಸೀರೆ / ಬಟ್ಟೆಗಳನ್ನು ಉತ್ಪಾದಿಸಲು ಪ್ರಸಿದ್ಧವಾಗಿವೆ?
 
A) ರಾಯಪೂರ್ 
 
B) ಮೋಳಕಾಲ್ಮೂರು
 
C) ಕಂಚೀವರಂ
 
D) ಅಮರಾವತಿ
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿ ಮತ್ತು ಉತ್ತರ ಆರಿಸಿ.

 

(1) A B ಮತ್ತು C   (2)  A C ಮತ್ತು D  (3) A ಮತ್ತು B ಮಾತ್ರ  (4) B ಮತ್ತು D ಮಾತ್ರ

 

 
ಸರಿಯಾದ ಉತ್ತರ  : (4) B ಮತ್ತು D ಮಾತ್ರ
76)ಹೊಂದಿಸಿ ಬರೆಯಿರಿ
ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿಧಾಮ
A) ಕಾನ್ಹi ಅಸ್ಸಾಂ
B) ಕಾಜಿರಂಗii ಉತ್ತರ ಪ್ರದೇಶ್
C) ನಾಗರಹೊಳೆiii ಮಧ್ಯ ಪ್ರದೇಶ್
D) ಚಂದ್ರಪ್ರಭiv ಕರ್ನಾಟಕ

ಕೆಳಗಿನ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ

ABCD
1)iiiiivii
2)iiiiiivi
3)iiiiiiiv
4)iiiiviii

ಸರಿಯಾದ ಉತ್ತರ : 1) iii i iv ii

 
77) ರಾಯಭಾರಿಗಳು ____ ರವರಿಂದ ನೇಮಿಸಲ್ಪಡುತ್ತರೆ
 
A) ಪ್ರಧಾನ ಮಂತ್ರಿ
 
B) ಕ್ಯಾಬಿನೆಟ
 
C) ವಿದೇಶಾಂಗ ಮಂತ್ರಿ
 
D) ಭಾರತದ ರಾಷ್ಟ್ರಪತಿ
 
ಸರಿಯಾದ ಉತ್ತರ  : D) ಭಾರತದ ರಾಷ್ಟ್ರಪತಿ
 
78) ಕೆಳಗಿನ ಹೇಳಿಕೆ ಪರಿಗಣಿಸಿ
 
ಹೇಳಿಕೆ – I  ಸೂರ್ಯನ ವಿದ್ಯುತ್ ಅಯಸ್ಕಾಂತ ವಿಕಿರಣದಿಂದ ಭೂಮಿಯವು ಎಲ್ಲಾ ಶಕ್ತಿಯನ್ನು ಪಡೆಯುತ್ತದೆ.
 
ಹೇಳಿಕೆ – II  ಭೂ ಗ್ರಹದ ತಾಪ ಆಯವ್ಯಯನ್ನು ಸರಿದೂಗಿಸಲು ಭೂಮಿಯ ಸೂರ್ಯನಿಂದ ಪಡೆದ ಎಲ್ಲಾ ಶಕ್ತಿಯನ್ನು ಭೂ ವಿಕಿರಣದ ಮೂಲಕ ಬಿಟ್ಟಿಕೊಂಡಿರುತ್ತದೆ
 
A) Iನೇ  ಹೇಳಿಕೆ ಸರಿ ಆದರೆ IIನೇ ಹೇಳಿಕೆ ತಪ್ಪು
 
B) Iನೇ  ಹೇಳಿಕೆ ತಪ್ಪು ಆದರೆ IIನೇ ಹೇಳಿಕೆ ಸರಿ
 
C)  ಎರಡು ಹೇಳಿಕೆ ವಯಕ್ತಿಕವಾಗಿ, ಸರಿಯಾಗಿವೆ ಮತ್ತು II ನೇ ಹೇಳಿಕೆಯು I ನೇ ಹೇಳಿಕೆಗೆ ಸರಿಯಾದ ವಿವರಣೆಯಾಗಿಲ್ಲ
 
D) ಎರಡು ಹೇಳಿಕೆಗಳು ವ್ಯವಕಿತವಾಗಿ ಸರಿಯಾಗಿವೆ ಮತ್ತುII ನೇ ಹೇಳಿಕೆಯು Iನೇ ಹೇಳಿಕೆಗೆ ಸರಿಯಾದ ವಿವರಿಣೆಯಾಗಿಲ್ಲ
 
ಸರಿಯಾದ ಉತ್ತರ  : D) ಎರಡು ಹೇಳಿಕೆಗಳು ವ್ಯವಕಿತವಾಗಿ ಸರಿಯಾಗಿವೆ ಮತ್ತುII ನೇ ಹೇಳಿಕೆಯು Iನೇ ಹೇಳಿಕೆಗೆ ಸರಿಯಾದ ವಿವರಿಣೆಯಾಗಿಲ್ಲ
 
80) ಆಪ್ಟಿಕಲ್ ಫೈಬರ್ ( ದ್ಯುತಿ ತಂತಿ) ಸಂವಹನದ ತತ್ವವೇನು ?
 
A) ಸುಯೆಜ್ ಕೊಲ್ಲಿ ಮತ್ತು ಮೆಡಿಟೇರಿಯನ್ ಸಮುದ್ರ
 
B) ಅಕ್ವಬ ಕೊಲ್ಲಿ ಮತ್ತು ಮೃತ ಸಮುದ್ರ 
 
C) ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ
 
D) ಕಪ್ಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರ
 
ಸರಿಯಾದ ಉತ್ತರ  : D) ಕಪ್ಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರ
 

 

 

80) ಆಪ್ಟಿಕಲ್ ಫೈಬರ್ ( ದ್ಯುತಿ ತಂತಿ) ಸಂವಹನದ ತತ್ವವೇನು ?

 

A) ಸುಯೆಜ್ ಕೊಲ್ಲಿ ಮತ್ತು ಮೆಡಿಟೇರಿಯನ್ ಸಮುದ್ರ

 

B) ಅಕ್ವಬ ಕೊಲ್ಲಿ ಮತ್ತು ಮೃತ ಸಮುದ್ರ 

 

C) ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ

 

D) ಕಪ್ಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರ

ಸರಿಯಾದ ಉತ್ತರ  : D) ಕಪ್ಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರ

 

 

81) ಈ ಕೆಳಗಿನ “ ಹುಲಿ ಸಂರಕ್ಷಣಾ ವಲಯ” ಮತ್ತು ರಾಜ್ಯದಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ?

 

A) ಜಿಮ್ ಕಾರ್ಬೆಟ್ (ಉತ್ತರಖಂಡ)

 

B) ಭದ್ರ (ಆಂಧ್ರಪ್ರದೇಶ)

 

C) ರಣಥಂಬೋರ್ (ಹರಿಯಾಣ)

 

D) ಪೆರಿಯಾರ್ (ತಮಿಳುನಾಡು)

ಸರಿಯಾದ ಉತ್ತರ  : A) ಜಿಮ್ ಕಾರ್ಬೆಟ್ (ಉತ್ತರಖಂಡ)

 

 

82) ಸರಳ ಲೋಲಕದ ಅವಧಿಯನ್ನು ದ್ವಿಗುಣಗೊಳಿಸವ ಸಲುವಾಗಿ ದಾರ  ಉದ್ಧವು  ಹೀಗೆ ಇರುತ್ತದೆ

 

A) ಅರ್ಧ

 

B)  ದ್ವಿಗುಣ

 

C) ನಾಲ್ಕು ಪಟ್ಟು

 

D)  ಇವುಗಳಲ್ಲಿ ಯಾವುದು ಇಲ್ಲ

 

ಸರಿಯಾದ ಉತ್ತರ  : C) ನಾಲ್ಕು ಪಟ್ಟು

 

83)  “ಪ್ರಾಜೆಕ್ಟ್ ಎಲಿಫೆಂಟ್”ಯಾವ ವರ್ಷದಲ್ಲಿ ಜಾರಿಗೆ ಬಂದಿತು?

 

A) 1994-95

 

B)  1995-96

 

C) 1991-92

 

D)  1993-94

 

ಸರಿಯಾದ ಉತ್ತರ  : C) 1991-92 

 

84)  ಈ ಕೆಳಗಿನ ಯಾವುದು ಅತಿಯಾದ ಸ್ಥಿತಿಸ್ಥಾಪಕ ವಸ್ತುವಾಗಿದೆ ?

 

A) ಸ್ಟೀಲ್

 

B)  ಕ್ಲೇ

 

C) ರಬ್ಬರ್

 

D)  ಗ್ಲಾಸ್

 

ಸರಿಯಾದ ಉತ್ತರ  : A) ಸ್ಟೀಲ್

 

85)   ಭೂಮಿ ಮತ್ತು ಸೂರ್ಯ ನಡುವಿನ ಸರಾಸರಿ ಅಂತರವನ್ನು___ ಎಂದು ಕರೆಯುತ್ತಾರೆ

 

A)  ಬೆಳಕಿನ ವರ್ಷ

 

B)   ಆಂಗ್ ಸ್ಟ್ರಾಂಮ್

 

C)   ಪಾರ್ಸೆಕ್

 

D)   ಅಷ್ಟೋನೋಮಿಕ ಲಿಮಿಟ್

 

ಸರಿಯಾದ ಉತ್ತರ  : D)   ಅಷ್ಟೋನೋಮಿಕ ಲಿಮಿಟ್

 

86)   ಎಲ್ಫನ್ ಸ್ಟೋನ್ _____ ಪ್ರಾಂತದ ರಾಜ್ಯಪಾಲರಾಗಿದ್ದರು

 

A)  ಪಾಂಡಿಚೆರಿ

 

B) ಬಂಗಾಳ

 

C) ಬೊಂಬೆ

 

D) ಮದ್ರಾಸ್

 

ಸರಿಯಾದ ಉತ್ತರ  : C)   ಬೊಂಬೆ

 

87)  ಈ ಕೆಳಗಿನ ಯಾವುದರಲ್ಲಿ ಅಫ್ಲಾಟೋಕಿನ್ಸ್ ಉತ್ಪತ್ತಿ ಆಗುತ್ತದೆ? 

 

A) ಶಿಲೀಂದ್ರಗಳು

 

B) ದುಂಡು ಜಂತುಹುಳುಗಳು

 

C) ವೈರಸ್

 

D) ಬ್ಯಾಕ್ಟೀರಿಯಾಂ

 

ಸರಿಯಾದ ಉತ್ತರ  : A)     ಶಿಲೀಂದ್ರಗಳು

 

88)  ಹಾಲು ಒಂದು

 

A) ಜೆಲ್

 

B) ಘನ ಸಾಲ್

 

C) ಸಾಲ್

 

D) ಎಮಲ್ಷನ್

 

ಸರಿಯಾದ ಉತ್ತರ  : D)     ಎಮಲ್ಷನ್

 

89)    ರೆಗೂರ್ ಮಣ್ಣು ಯಾವ ಬೆಳೆಯ  ಕೃಷಿಗೆ ಸೂಕ್ತವಾ ಗಿದ್ದೆ

 

A) ತಂಬಾಕು

 

B) ಕಬ್ಬು

 

C) ಕಡಲೆಕಾಯಿ

 

D) ಹತ್ತಿ

 

ಸರಿಯಾದ ಉತ್ತರ  : D)     ಹತ್ತಿ

 

90)   ಲೋಹಗಳಲ್ಲಿ ವಿದ್ಯುತ್ ಪ್ರವಾಹವು ಈ ಕೆಳಕಂಡವು ಕಾರಣಗಳಿಂದ ಉಂಟಾಗುತ್ತದೆ

 

A) ಲೋಹಗಳಲ್ಲಿ ಮುಕ್ತ  ಎಲೆಕ್ಟ್ರಾನ್ ಗಳು

 

B) ನ್ಯೂಕ್ಲಿಯಸ್ ಗಳಲ್ಲಿ  ನ್ಯೂಕ್ಲಿಯನ್ ಗಳಿಂದ

 

C) ಅಣುಗಳ ಕಂಪನದಿಂದ

 

D) ಇವುಗಳಲ್ಲಿ ಯಾವುದು ಅಲ್ಲ

 

ಸರಿಯಾದ ಉತ್ತರ  : D)     ಹತ್ತಿ

 

91)   ಚಂಡಮಾರುತಿದಲ್ಲಿ ಜವಾಣಿಗಳು ಹಾರಿ ಹೋಗುವುದಕ್ಕೆ ಕಾರಣ

 

A) ಮೇಲ್ಚಾವಣಿಯ ಮೇಲಿನ ಕಡಿಮೆ ವೇಗ ಮತ್ತು ಮೇಲ್ಚಾವಣಿಯ ಮೇಲೆ ಹೆಚ್ಚಿನ ಒತ್ತಡದಿಂದ

 

B) ಮೇಲ್ಚಾವಣಿಯ ಮೇಲೆ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಚಾವಣಿಯ ಮೇಲೆ ಬಹಳ ಒತ್ತಡ ಇರುವುದರಿಂದ

 

C) ಮೇಲ್ಚಾವಣಿಯ ಮೇಲೆ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಚಾವಣಿಯ ಮೇಲೆ ಕಡಿಮೆ ಒತ್ತಡದಿಂದ

 

D) ಮೇಲ್ಚಾವಣಿಯ ಮೇಲಿನ ಕಡಿಮೆ ವೇಗ ಮತ್ತು ಮೇಲ್ಚಾವಣಿಯ ಮೇಲೆ ಕಡಿಮೆ ಒತ್ತಡದಿಂದ

 

ಸರಿಯಾದ ಉತ್ತರ  : C)       ಮೇಲ್ಚಾವಣಿಯ ಮೇಲೆ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಚಾವಣಿಯ ಮೇಲೆ ಕಡಿಮೆ ಒತ್ತಡದಿಂದ

 

92)   ಗ್ರಹಗಳ ಚಲನೆಯ ಅವಧಿಯನ್ನು ಯಾವ ನಿಯಮವು ತಿಳಿಸುತ್ತದೆ. ?

 

A) ಕೆಪ್ಲರ್ ಒಂದನೇ ನಿಯಮ

 

B) ನ್ಯೂಟನ್ ಮೂರನೇ ನಿಮ್ಮ

 

C) ಕೆಪ್ಲರ್ ಎರಡನೇ ನಿಯಮ

 

D) ಕೆಪ್ಲರ್  ಮೂರನೇ ನಿಯಮ ಮೂರನೇ ನಿಯಮ

 

ಸರಿಯಾದ ಉತ್ತರ  : _______

 

93)   ಕೆಳಗಿನವುಗಳಲ್ಲಿ ಯಾವುದು ಹಾವಸೆ (Bryophyte) ಆಗಿದೆ?

 

A) ಐರಿಶ್ ಮಾಸ್

 

B) ಬೊಗ್ ಮಾಸ

 

C) ಕ್ಲಬ್ ಮಾಸ್

 

D) ರೇನ್ ಡೀರ್ ಮಾಸ್ 

 

ಸರಿಯಾದ ಉತ್ತರ  : B)       ಬೊಗ್ ಮಾಸ್

94)     ಅನಾವೃತ ಬೀಜ ಸಸ್ಯಗಳಲ್ಲಿ ಕಣ್ಣುಗಳು ಇರುವುದಿಲ್ಲ ಏಕೆಂದರೆ ಅವು ಈ ಕೆಳಗಿನವುಗಳಲ್ಲಿ ಒಂದನ್ನು  ಹೊಂದಿರುವುದಿಲ್ಲ?

 

A) ಭ್ರೂಣ

 

B) ಬೀಜ

 

C) ಅಂಡಕೋಶ

 

D) ಅಂಡಾಶಯ

 

ಸರಿಯಾದ ಉತ್ತರ  : D)        ಅಂಡಾಶಯ

 

95)      ಯಾವ ಪ್ರೋಟಿನ್  ಕಾರ್ಟಿಲೆಜ್ ನಲ್ಲಿ ಇರುತ್ತದೆ ಇರುತ್ತದೆ ?

 

A) ಕುಲ್ಲಾಜಿನ್

 

B) ಕೆರಟಿನ್

 

C) ಹಿಮೋಗ್ಲೋಬಿನ್

 

D) ಮಯೋ ಸಿನ್

 

ಸರಿಯಾದ ಉತ್ತರ  : A)         ಕುಲ್ಲಾಜಿನ್

 

96)      ಟೈರ್ ಗಳನ್ನು ಸಿದ್ದಗೊಳಿಸಲು ಈ ಕೆಳಕಂಡ ಯಾವ ವಿಧಾನವನ್ನು ಅನುಸರಿಸುವುದು?

 

A) ಡಯಾಲಿಸಿಸ್

 

B) ವಾಲ್ಕೆನೈಸೇಷನ್

 

C) ಎಲೆಕ್ಟ್ರಿಕ್ ಪೊರೆಸಿಸ್

 

D) ಲೀಂಚಿಗ್

 

ಸರಿಯಾದ ಉತ್ತರ  : B) ವಾಲ್ಕೆನೈಸೇಷನ್

 

97)  ಕೆಳಗಿನವುಗಳಲ್ಲಿ ಯಾವ ರಾಸಾಯನಿಕವನ್ನು ಹೆಚ್ಚು ಭಾರತದಲ್ಲಿ ಮಾವಿನ ಹಣ್ಣುಗಳನ್ನು ಮಾಗಿಸಲು ಬಳಸುತ್ತಾರೆ?

 

A)  ಕ್ಯಾಲ್ಸಿಯಂ ಕಾ ರ್ಬೈಡ್

 

B)  ಅಮೋನಿಯಂ ನೈಟ್ರೇಟ್

 

C)  ಪೊಟ್ಯಾಶಿಯಂ ಅಯೋಡೈಡ್ 

 

D)  ಸಿಲ್ವರ್ ಅಯೋಡೈಡ್

 

ಸರಿಯಾದ ಉತ್ತರ  : A)          ಕ್ಯಾಲ್ಸಿಯಂ ಕಾ ರ್ಬೈಡ್

 

98) ಈ ಕೆಳಗಿನ ಯಾವ ಗೊಬ್ಬರವು ಅತಿ ಹೆಚ್ಚಿನ ಶೇಕಡಾವಾರು ಸಾರಜಕವ್ನ್ನು ಹೊಂದಿದೆ?

 

A)   ಕ್ಯಾಲ್ಸಿಯಂ ನೈಟ್ರೇಟ್

 

B)   ಅಮೋನಿಯಂ ಸಲ್ಫೇಟ್ 

 

C)   ಅಮೋನಿಯಂದ ನೈಟ್ರೇಟ್

 

D)   ಯೂರಿಯಾ

 

ಸರಿಯಾದ ಉತ್ತರ  : D)          ಯೂರಿಯಾ

 

99) ಅಟಲ್ ಸುರಂಗವು ಒಂದು ಹೆದ್ದಾರಿ ಮಾರ್ಗವಾಗಿದ್ದು ಇದನ್ನು______ ರಡಿ ನಿರ್ಮಿಸಲಾಗಿದೆ.

 

A)   ಜ್ಯೋತಿ ಲಾಲ್ ಪಾಸ್

 

B)   ನಾಥು ಲಾ ಪಾಸ್ 

 

C)   ಖಾರ್ದು ಲಾ ಪಾಸ್

 

D)   ರೊಹ್ತಾಂಗ್ ಪಾಸ್

 

ಸರಿಯಾದ ಉತ್ತರ  : D)          ರೊಹ್ತಾಂಗ್ ಪಾಸ್

 

100) ರಾತ್ರಿಯ ಉಪ ವಾಸದವಾಸದ ಸಮಯದಲ್ಲಿ ___ರಕ್ತದಲ್ಲಿ   ಗ್ಲುಕೋಸ್ ನ ಪ್ರಮುಖ ಮೂಲವಾಗಿದೆ

 

1) ಗ್ಲುಕೋನಿಯೊನೆಸಿಸ್

 

2) ಸ್ನಾಯು ಗ್ಲೈಕೊಜೆನೊಲಿಸಿಸ್ 

 

3) ಕರುಳಿನಿಂದ ಆಹಾರದ ಗ್ಲೂಕೋಸ್ 

 

4) ಹೆಪಾಟಿಕ್ ಗ್ಲೈಕೊಜೆನೊಲಿಸಿಸಿ 

  1. ಸರಿಯಾದ ಉತ್ತರ  :       4) ಹೆಪಾಟಿಕ್ ಗ್ಲೈಕೊಜೆನೊಲಿಸಿಸಿ

Leave a Reply

Your email address will not be published. Required fields are marked *