Spardhamitra

Spardhamitra

Morarji Desai final exam result 2025 ಜಿಲ್ಲಾವಾರು ಅಂತಿಮ ಅಂಕ ಮತ್ತು ಮೆರಿಟ್ ಪಟ್ಟಿ

Morarji Desai exam result 2025 ಜಿಲ್ಲಾವಾರು ಅಂತಿಮ ಅಂಕ ಮತ್ತು ಮೆರಿಟ್ ಪಟ್ಟಿ        ಬಾಗಲಕೋಟೆ  ಬಳ್ಳಾರಿ  ಬೆಳಗಾವಿ  ಬೆಂಗಳೂರು (URBAN)  ಬೆಂಗಳೂರು ಗ್ರಾಮಾಂತರ  ಬೀದರ್  ಚಾಮರಾಜನಗರ  ಚಿಕ್ಕಬಳ್ಳಾಪುರ  ಚಿಕ್ಕಮಗಳೂರು  ಚಿತ್ರದುರ್ಗ  ದಕ್ಷಿಣ ಕನ್ನಡ  ದಾವಣಗೆರೆ  ಧಾರವಾಡ  ಗದಗ  ಹಾಸನ  ಹಾವೇರಿ  ಕಲಬುರಗಿ  ಕೊಡಗು  ಕೋಲಾರ  ಕೊಪ್ಪಳ  ಮಂಡ್ಯ  ಮೈಸೂರು  ರಾಯಚೂರು…

WCD Uttar Kannada Anganwadi Recruitment 2025 ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ನೇಮಕಾ ತಿ – 2025  ಹೊಸ ಅರ್ಜಿ ಆಹ್ವಾನ

WCD Uttar Kannada Anganwadi Recruitment 2025

WCD Uttar Kannada Anganwadi Recruitment 2025 ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ನೇಮಕಾ ತಿ – 2025  ಹೊಸ ಅರ್ಜಿ ಆಹ್ವಾನ WCD Uttar Kannada Anganwadi Recruitment 2025 – ಉತ್ತರಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದಾಗಿ ಖಾಲಿಯಾಗಿರುವ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿಯರ…

WCD Hassan Anganwadi Recruitment 2025 ಹಾಸನ ಜಿಲ್ಲೆಯಲ್ಲಿ ಅಂಗನವಾಡಿ ನೇಮಕಾ ತಿ – 2025  ಹೊಸ ಅರ್ಜಿ ಆಹ್ವಾನ

WCD Hassan Anganwadi Recruitment 2025 ಹಾಸನ ಜಿಲ್ಲೆಯಲ್ಲಿ ಅಂಗನವಾಡಿ ನೇಮಕಾತಿ – 2025  ಹೊಸ ಅರ್ಜಿ ಆಹ್ವಾನ WCD Hassan Anganwadi Recruitment 2025 – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾಸನ ಜಿಲ್ಲೆ ಮತ್ತು ಅದರ ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು, ಸಕಲೇಶಪುರ, ಆಲೂರು, ಅರಸೀಕೆರೆ, ಅರಕಲಗೂಡು ತಾಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ…

Murarji children exam list ಜಿಲ್ಲಾವಾರು ತಾತ್ಕಾಲಿಕ ಅಂಕ ಪಟ್ಟಿ

ಜಿಲ್ಲಾವಾರು ತಾತ್ಕಾಲಿಕ ಅಂಕ ಪಟ್ಟಿ ಮುರಾರ್ಜಿ ಪರೀಕ್ಷೆ  ಜಿಲ್ಲವಾರು ಅಂಕ ಪಡೆದ ಮಕ್ಕಳ ತಾತ್ಕಾಲಿಕ ಅಂಕಪಟ್ಟಿ  ಬಾಗಲಕೋಟೆ  ಬಳ್ಳಾರಿ  ಬೆಳಗಾವಿ  ಬೆಂಗಳೂರು (URBAN)  ಬೆಂಗಳೂರು ಗ್ರಾಮಾಂತರ  ಬೀದರ್  ಚಾಮರಾಜನಗರ  ಚಿಕ್ಕಬಳ್ಳಾಪುರ  ಚಿಕ್ಕಮಗಳೂರು  ಚಿತ್ರದುರ್ಗ  ದಕ್ಷಿಣ ಕನ್ನಡ  ದಾವಣಗೆರೆ  ಧಾರವಾಡ  ಗದಗ  ಹಾಸನ  ಹಾವೇರಿ  ಕಲಬುರಗಿ  ಕೊಡಗು  ಕೋಲಾರ  ಕೊಪ್ಪಳ  ಮಂಡ್ಯ  ಮೈಸೂರು  ರಾಯಚೂರು  ರಾಮನಗರ  ಶಿವಮೊಗ್ಗ…

Bharatada Rashtrapatigalu in Kannada

Bharatada Rashtrapatigalu in Kannada ಭಾರತದ ರಾಷ್ಟ್ರಪತಿಗಳು ಪರಿಚಯ Bharatada Rashtrapatigalu in Kannada : ಭಾರತದ ರಾಷ್ಟ್ರಪತಿ ದೇಶದ ಸರ್ವೋಚ್ಚ ಸಂವಿಧಾನಿಕ ಸ್ಥಾನವನ್ನು ಹೊಂದಿದ್ದಾರೆ. ಅವರು ಭಾರತದ ಸರ್ವೋಚ್ಚ ಸೇನಾ ಪ್ರಧಾನರು ಹಾಗೂ ಸಂವಿಧಾನಕ್ಕೆ ಅನುಗುಣವಾಗಿ ದೇಶದ ಆಡಳಿತವನ್ನು ನಡೆಸುವ ಪ್ರಧಾನ ವ್ಯಕ್ತಿ. 1950ರ ಜನವರಿ 26ರಂದು ಭಾರತದ ಗಣರಾಜ್ಯ ಪರಂಪರೆ ಪ್ರಾರಂಭವಾದಾಗಿನಿಂದ, ಈ…

Bidar DCC Bank Recruitment 2025 : ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ನೇಮಕಾತಿ 2025 – ಮುಖ್ಯ ಪ್ರಧಾನ ವ್ಯವಸ್ಥಾಪಕರು (CGM) ಹುದ್ದೆಗೆ ಅರ್ಜಿ ಆಹ್ವಾನ

Bidar DCC Bank Recruitment 2025 : ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ನೇಮಕಾತಿ 2025 – ಮುಖ್ಯ ಪ್ರಧಾನ ವ್ಯವಸ್ಥಾಪಕರು (CGM) ಹುದ್ದೆಗೆ ಅರ್ಜಿ ಆಹ್ವಾನ. ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. (Bidar District Central Cooperative Bank) ಮುಖ್ಯ ಪ್ರಧಾನ ವ್ಯವಸ್ಥಾಪಕರು (Chief General Manager –…

Rajadhani Mattu Currency in Kannada PDF, ಜಗತ್ತಿನ ಪ್ರಮುಖ ದೇಶಗಳು ರಾಜಧಾನಿ ಮತ್ತು ಕರೆನ್ಸಿಗಳು

Rajadhani Mattu Currency in Kannada PDF

Rajadhani Mattu Currency in Kannada PDF  ಕರೆನ್ಸಿ (Currency) ಎಂಬುದು ಆರ್ಥಿಕ ವ್ಯವಸ್ಥೆಯ ಒಂದು ಮಹತ್ವದ ಅಂಶವಾಗಿದ್ದು, ಸರಕು ಮತ್ತು ಸೇವೆಗಳ ವಿನಿಮಯಕ್ಕೆ ಬಳಸುವ ಮಾದರಿಯ ಮಾನದಂಡಿತ ಮಾದ್ಯಮವಾಗಿದೆ. ಪ್ರತಿ ದೇಶದ ತನ್ನದೇ ಆದ ಐಕ್ಯತೆ ಮತ್ತು ಆರ್ಥಿಕ ಸ್ಥಿತಿಯ ಪ್ರತಿನಿಧಿಸುವ ವಿನಿಮಯ ಮೌಲ್ಯ (ವಲ್ಯೂ) ಇದಾಗಿದೆ. ಕರೆನ್ಸಿಯು ಆರ್ಥಿಕ ಚಟುವಟಿಕೆಗಳನ್ನು ಸುಲಭಗೊಳಿಸಲು, ವ್ಯಾಪಾರ…

26th January 2025 Speech in Kannada ಗಣರಾಜ್ಯೋತ್ಸವದ ಕನ್ನಡ ಭಾಷಣ

26th January 2025 Speech in Kannada

26th January 2025 Speech in Kannada ನಮಸ್ಕಾರ, ಪ್ರಿಯ ಶಿಕ್ಷಕರು, ಸಹಪಾಠಿಗಳು ಮತ್ತು ಗೆಳೆಯರೇ, ಈಂದು ನಾವು 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಈ ಮಹತ್ತರ ದಿನದ ನಿಮಿತ್ತ ನಾನು ನಿಮಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. 1947ರಲ್ಲಿ ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯಿತು. ಆದರೆ 1950 ಜನವರಿ 26ರಂದು ನಾವು ನಮ್ಮ ಸಂವಿಧಾನವನ್ನು ಜಾರಿಗೆ ತಂದೆವು.…

Lalitalake mahavya ಲಲಿತ ಕಲೆ ಮಹತ್ವದ ಪ್ರಬಂಧ

Lalitalake mahavya

ಲಲಿತ ಕಲೆ ಮಹತ್ವದ Lalitalake mahavya ಪೀತಿಕೆ : ಮನುಷ್ಯನನ್ನು ಮಾನವನ್ನಾಗಿಸುವ ಬಹುಮುಖ್ಯ ಪರಿಕರಗಳಲ್ಲಿ ಲಲಿತಕಲೆಗಳ ಪಾತ್ರ ಮಹತ್ವನ್ಯಾವ ಲಲಿತಕಲೆಗಳು ಜೀವನಕ್ರಮವನ್ನು ಭವ್ಯತೆಗೆ ಒಯ್ಯುವ ಎಂದರೂ ತಪ್ಪಿಲ್ಲ. ಶಕ್ತಿಯನ್ನು ಪಡೆದಿದ್ದು, ಅವು ಮಾನವತಾವಾದದ ಅಭಿವ್ಯಕ್ತಿ ಲಲಿತಕಲೆಗಳು ವೃಷ್ಟಿ-ಸಮಷ್ಟಿಯ ಬೆಳೆವಣಿಗೆಗೆ ಪರಿಣಾಮಾರಿ ಸಾಧನಗಳಾಗಿವೆ. ಲಲಿತಕಲೆಗಳು ಮಾನವನಿಗೆ ಆನಂದಾನುಭೂತಿಯನ್ನು ನೀಡಿ ಮನಸ್ಸನ್ನು ಶಾಂತಗೊಳಿಸುವ ಸಾಧನಗಳಾಗಿದೆ. ವಿಷಯ ನಿರೂಪಣೆ :…