Spardhamitra

Spardhamitra

ನಿಮ್ಮನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ

ನಿಮ್ಮನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ “ವೇದಾಂತ” ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಆಚರಿಸಿದ “ಭಾಷಾ ಮಾಸಾಚರಣೆ”ಯ ಕಾರ್ಯಕ್ರಮಗಳ ವರದಿಯನ್ನು ಪ್ರಕಟಿಸುವಂತೆ “ಪ್ರಜಾವಾಣಿ” ದಿನಪತ್ರಿಕೆಯ ಸಂಪಾದಿಕರಿಗೆ ಮನವಿ ಪತ್ರ ಬರೆಯಿರಿ ಮೈಸೂರು 24.03.2015 ಇಂದ ವೇದಾಂತ ರಾಮಕೃಷ್ಣ ವಿದ್ಯಾಶಾಲೆ ಮೈಸೂರು ಗೆ, ಸಂಪಾದಕರು ಪ್ರಜಾವಾಣಿ ದಿನಪತ್ರಿಕೆ ಬೆಂಗಳೂರು ಮಾನ್ಯರೇ, ವಿಷಯ: ‘ಭಾಷಾ ಮಾಸಾಚರಣೆ’ಯ ಕಾರ್ಯಕ್ರಮದ ವರದಿಯನ್ನು ಪ್ರಕಟಿಸುವ…

ಕನ್ನಡ ವರ್ಣಮಾಲೆ || Kannada Vyakarana

ಕನ್ನಡ ವರ್ಣಮಾಲೆ ಭಾಷೆಯು ಮಾನವನ ಸಂಪರ್ಕ ಸಾಧನವಾಗಿದ್ದು, ಮಾತು ಮತ್ತು ಬರಹದ ಮೂಲಕ ಅದನ್ನು ವ್ಯಕ್ತಪಡಿಸುತ್ತೇವೆ. ಮಾತನಾಡುವ ಶಬ್ದಗಳನ್ನು ಬರೆದು ತೋರಿಸುವ ಚಿಹ್ನೆಗಳನ್ನು ಅಕ್ಷರಗಳೆಂದು ಕರೆಯುತ್ತೇವೆ. ಇಂತಹ ಅಕ್ಷರಗಳ ಸಮೂಹವನ್ನು ಲಿಪಿ ಎಂದು ಕರೆಯುತ್ತೇವೆ. ಭಾಷೆ ಮೊದಲು ಹುಟ್ಟುತ್ತದೆ. ಆಮೇಲೆ ಅದು ಬೆಳೆಯುತ್ತ ಹೋಗುತ್ತದೆ. ಅನಂತರ ವ್ಯಾಕರಣ ಹುಟ್ಟಿ, ಆ ಭಾಷೆಯನ್ನು ಕ್ರಮಬದ್ಧವಾಗಿಸಲು ಶ್ರಮಿಸುತ್ತದೆ. ವ್ಯಾಕರಣ…