Spardhamitra

Spardhamitra

ಕನ್ನಡ ವಾಕ್ಯಗಳು Kannada Vakyagalu

Kannada Vakyagalu

Kannada Vakyagalu :  ಕರ್ತೃಪದ, ಕರ್ಮಪದ, ಕ್ರಿಯಾಪದಗಳಿಂದ, ಅವುಗಳ ವಿಶೇಷಣಗಳಿಂದ ಕ್ರಮವಾಗಿ ಬರೆದ ಪದ ಸಮೂಹವೇ ವಾಕ್ಯ ವೆನಿಸುವುದು. ಅನೇಕ ಶಬ್ದಗಳನ್ನು ಪರಸ್ಪರ ಸಂಬಂಧವುಂಟಾಗುವಂತೆ ಜೋಡಿಸುವುದೇ ವಾಕ್ಯ ರಚನೆ ಎನಿಸುವುದು. ಅನ್ವಯಾನುಕ್ರಮ : ವಾಕ್ಯದಲ್ಲಿ ಮೊದಲಿಗೆ ಕರ್ತೃಪದ ನಂತರದಲ್ಲಿ ಕರ್ಮಪದ ಬಂದು ಕೊನೆಯಲ್ಲಿ ಕ್ರಿಯಾಪದ ಬರುತ್ತದೆ. ವಿಶೇಷಣಗಳು ಆಯಾಪದಗಳ ಹಿಂದೆ ಇರುತ್ತವೆ. ಇದು ಸಾಮಾನ್ಯ ನಿಯಮ.…

Lekhana Chinhegalu in Kannada [ಕನ್ನಡದ ಲೇಖನದ ಚಿಹ್ನೆಗಳು]

Lekhana Chinhegalu in Kannada

Lekhana Chinhegalu in Kannada : ಬರವಣಿಗೆಯಲ್ಲಿ ಉಪಯೋಗಿಸುವ ಚಿಹ್ನೆಗಳೇ ಲೇಖನ ಚಿಹ್ನೆಗಳು.. ಇವು ವಾಕ್ಯಗಳಲ್ಲಿರುವ ಬೇರೆ ಬೇರೆ ಭಾಗಗಳಿಗೆ ಇರುವ ಸಂಬಂಧವನ್ನು ಸೂಚಿಸುತ್ತವೆ. ಇದರಿಂದ ವಾಕ್ಯದ ಅರ್ಥ ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಹನ್ನೆರಡು ಬಗೆಯ ಲೇಖನ ಚಿಹ್ನೆಗಳಿವೆ. ಚಿಹ್ನೆ ಗಳಹೆಸರು  ಚಿಹ್ನೆ  ಪೂರ್ಣವಿರಾಮ (.) ಅರ್ಧವಿರಾಮ (;) ಗೀಟು (–) ಭಾವಸೂಚಕ ಚಿಹ್ನೆ (!) ಅಧಿಕ…

ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ ಕನ್ನಡ- Swami Vivekananda Biography in Kannada

Swami Vivekananda Biography in Kannada

Swami Vivekananda Biography in Kannada ನಮಸ್ಕಾರ ಸ್ನೇಹಿತರೆ, ಈ ಲೇಖನಿಯಲ್ಲಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಸ್ವಾಮಿ ವಿವೇಕಾನಂದರ ಜಯಂತಿ, ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ, ಸ್ವಾಮಿ ವಿವೇಕಾನಂದರ ಪ್ರಸಿದ್ಧ ಪುಸ್ತಕಗಳು, ಹಾಗೂ ಪ್ರಮುಖ ವಿಷಯಗಳು ಈ ಲೇಖನಿಯಲ್ಲಿ ಸ್ವಾಮಿ ವಿವೇಕಾನಂದರ ಸಂಪೂರ್ಣ ಮಾಹಿತಿಯನ್ನು ಕನ್ನಡದಲ್ಲಿ ಬರೆಯಲಾಗಿದೆ. Swami Vivekananda Biography [ಸ್ವಾಮಿ ವಿವೇಕಾನಂದ ಜೀವನ…

P T Usha Information in Kannada ಪಿಟಿ ಉಷಾ ಜೀವನಚರಿತ್ರೆ ಕನ್ನಡ

P T Usha Information in Kannada

P T Usha Information in Kannada ಪಿ.ಟಿ.ಉಷಾ ದೇಶ, ಪ್ರಪಂಚದಲ್ಲಿ ಚಿರಪರಿಚಿತ ಹೆಸರು, ಅವರ ಪರಿಚಯದ ಅಗತ್ಯವಿಲ್ಲ. ಪಿಟಿ ಅವರು 1979 ರಿಂದ ಸುಮಾರು ಎರಡು ದಶಕಗಳ ಕಾಲ ತಮ್ಮ ಪ್ರತಿಭೆಗಾಗಿ ಭಾರತಕ್ಕೆ ಪ್ರಶಸ್ತಿಗಳನ್ನು ತಂದ ಮಹಾನ್ ಕ್ರೀಡಾಪಟು. ವೇಗವಾಗಿ ಓಡುವ ಈ ಹುಡುಗಿಗೆ ಸರಿಸಾಟಿಯೇ ಇರಲಿಲ್ಲ, ಇಂದಿಗೂ ವೇಗವಾಗಿ ಓಡುವವರ ಹೆಸರು ಕೇಳಿದರೆ…

Indo Tibetan Border Police Recruitment 2024 [ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ ಹುದ್ದೆಗಳ ನೇಮಕಾತಿ 2024 ]

Indo Tibetan Border Police Recruitment 2024

Indo Tibetan Border Police Recruitment 2024 ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ (ITBPF) ಇಲಾಖೆಯಿಂದ ಕ್ಷೌರಿಕ, ಸಫಾಯಿ ಕರಂಚಾರಿ ಮತ್ತು ಗಾರ್ಡನರ್ ಹುದ್ದೆಗಳ ಗ್ರೂಪ್ ‘ಸಿ’, ಹುದ್ದೆಗಳ ಪುರುಷರು ಮತ್ತು ಮಹಿಳೆಯರಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಲಾಗಿದೆ. ಆಸಕ್ತ ಮತ್ತು ಅರ್ಹತೆ ಪಡೆದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಲಾಗುವುದು ಹುದ್ದೆಯ ವಿವರ…

ಹಾವೇರಿ ಗ್ರಂಥಾಲಯ ಹುದ್ದೆಗಳ ನೇಮಕಾತಿ 2024 Haveri Library Recruitment 2024 Age Qualification Apply

Haveri Library Recruitment 2024 Age Qualification Apply

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಸೇವಾ) ನಿಯಮಗಳು,  ಹಾವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ  06 ತಾಲೂಕು ಗ್ರಾಮ ಪಂಚಾಯತಿಯಲ್ಲಿ  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಗಳ ವಿವರ ಹುದ್ದೆಯ ಹೆಸರು ಹುದ್ದೆಗಳ…

Uttara Kannada (Karwar) Anganwadi Recruitment 2024, apply, Age, Qualification

Uttara Kannada (Karwar) Anganwadi Recruitment 2024, apply, Age, Qualification

Uttara Kannada (Karwar) Anganwadi Recruitment 2024 ಉತ್ತರ ಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದಾಗಿ ಖಾಲಿಯಾಗಿರುವ ಅಂಗನವಾಡಿ ಕಾರ್ಯಕರ್ತೆ/ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳೆಯರು ಆನ್ಲೈನ್ ಮೂಲಕ ಮೂಲಕ ಆಗಸ್ಟ್ 12 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ…

ನಾಮವಿಭಕ್ತಿಪ್ರತ್ಯಗಳು ಉದಾಹರಣೆ ಅರ್ಥ NamaVibhakti PratyayaGalu Kannada Example Meaning

NamaVibhakti PratyayaGalu Kannada Example Meaning

NamaVibhakti PratyayaGalu Kannada Example Meaning ಭಾಷೆಯಲ್ಲಿ ಯಾವುದೇ ನಾಮಪದ ಪೂರ್ಣ ಬಳಕೆಯಗಬೇಕಾದರೆ ವಿಭಕ್ತಿ ಪ್ರತ್ಯಯದ ಪಾತ್ರ ಬಹಳ ಮುಖ್ಯ. ಲಿಂಗ- ವಚನ ವ್ಯವಸ್ಥೆಗಾಗಿ ನಾಮಪದಗಳಿವೆ. ರೂಪಭೇದ ಕಲ್ಪಿಸಿರುವಂತೆಯೇ ವ್ಯಾಕ್ಯದಲ್ಲಿನ ಮತ್ತೊಂದು ಪದಕ್ಕೆ ಸಂಬಂಧ ಉಂಟು ಮಾಡಲು ರೂಪಭೇದದ ಪರಿಕಲ್ಪನೆಗಳನ್ನು ಸೃಷ್ಟಿಸಿವುದು ಭಾಷಾ ಸಹಜತೆ. ಹೀಗೆ ವ್ಯಾಕ್ಯದಲ್ಲಿರುವ ಯುಕ್ತ ಪದಗಳ ಸೂಕ್ತ ಸಂಬಂಧವನ್ನು ಖಚಿತಪಡಿಸುವ ರೂಪವೇ…

Shri Shiddheshwar Co-Operative Bank LTD Recruitment 2024 [ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ ನಿ. ನೇಮಕಾತಿ ]

Shri Shiddheshwar Co-Operative Bank LTD Recruitment 2024

Shri Shiddheshwar Co-Operative Bank LTD Recruitment 2024 : ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ ನಿ.ವಿಜಯಪುರ ಇದರಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ.  ಆಸಕ್ತ ಮತ್ತು ಅರ್ಹತೆ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸತಕ್ಕದ್ದು.   ಹುದ್ದೆಯ ಹೆಸರು ಹುದ್ದೆಯ ಹೆಸರು ಒಟ್ಟು…

Karnatakada Nadigalu in Kannada FDA,SDA,Note,

Karnatakada Nadigalu in Kannada

Karnatakada Nadigalu in Kannada : ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕವು ತನ್ನ ಭೌಗೋಳಿಕತೆ, ಆರ್ಥಿಕತೆ ಮತ್ತು ಸಂಸ್ಕೃತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಹಲವಾರು ಮಹತ್ವದ ನದಿಗಳಿಗೆ ನೆಲೆಯಾಗಿದೆ. ಕರ್ನಾಟಕದ ಪ್ರಮುಖ ನದಿಗಳೆಂದರೆ ಕೃಷ್ಣಾ, ಕಾವೇರಿ (ಕಾವೇರಿ), ತುಂಗಭದ್ರಾ ಮತ್ತು ಶರಾವತಿ. ಕೃಷ್ಣಾ ನದಿಯು ನೆರೆಯ ಮಹಾರಾಷ್ಟ್ರದಲ್ಲಿ ಹುಟ್ಟುತ್ತದೆ ಮತ್ತು ಉತ್ತರ ಕರ್ನಾಟಕದ ಮೂಲಕ ಹರಿಯುತ್ತದೆ,…